ರೋಣ ವಿಧಾನಸಭಾ ಮತಕ್ಷೇತ್ರದ ಸಾರ್ವಜನಿಕ ಪ್ರಚಾರದ ಅಂತಿಮ‌ ದಿನದ ಸಾರ್ವಜನಿಕ ರ್ಯಾಲಿ ಸಂದರ್ಭದಲ್ಲಿ ಕಾಂಗ್ರೆಸ್ ಕಾರ್ಯಕರ್ತ ಹೆಚ್ ಎಸ್ ಸೋಂಪುರ ಜೆಡಿಎಸ್ ಅಭ್ಯರ್ಥಿ ಮುಕ್ತುಮಸಾಬ್ ಮುಧೋಳರವರಿಗೆ ಈ ಬಾರಿ " ನೀನು ಅಲ್ಪಸಂಖ್ಯಾತರ ಮತ ಪಡಿಯದೆ ಠೇವಣಿ ಕಳೆದುಕೊಳ್ಳುವೆ " ಎಂದು ಬಹಿರಂಗ ಹೇಳಿಕೆಯನ್ನು ಕೊಡುತ್ತಿರುವಾಗಲೇ ಇಂತಹ ಅವಹೇಳನಕಾರಿ ಮಾತುಗಳನ್ನ ಆಡಬಾರದೆಂದು ಹತ್ತಿರವಿದ್ದ ಕಾಂಗ್ರೇಸ್ ಮುಖಂಡರು ಎಸ್ ಎಸ್ ಸೋಂಪುರ ಕೈಯಲ್ಲಿದ್ದ ಧ್ವನಿವರ್ಧಕವನ್ನು ಕಸಿದುಕೊಂಡಾಗಲೇ ಮನವರಿಕೆಯಾಗಬೇಕಿತ್ತು ಆದರೆ ಈ ಕರಿತು ಕ್ಷೇಮೆಯ ಚಕಾರೆತ್ತದೆ ಇದ್ದದ್ದು ನಾಲಿಗೆ ನಾಗರಿಕತೆಯ ಪ್ರಜ್ಞೆ ತೋರಿಸುತ್ತದೆ. ಇಂತಹ ಕಾರ್ಯಕರ್ತರ ಪಕ್ಷ ಮತದಾರರನ್ನು ಹೇಗೆ ಸೇಳದಿತು?