|

ಕಲ್ಲಿಗನೂರಿನಲ್ಲಿ ಜೆಡಿಎಸ್ ಮತಯಾಚನೆ

ಜೆಡಿಎಸ್ ಪಕ್ಷದ ಅಭ್ಯರ್ಥಿಯಾದ ಮುಕ್ತುಮಸಾಭ ಮುಧೋಳ ಅವರ ಪರವಾಗಿ ಅವರ ಮಗನಾದ ಅಮೀರ್ ಸುವಿಲ್ ಮುಧೋಳ ಅವರು ಮನೆ-ಮನೆಗೆ ತೆರಳಿ ಕುಮಾರಣ್ಣ ರೈತವರ್ಗಕ್ಕೆ ಮಾಡಿದ ಸಹಾಯವನ್ನು ಮನವರಿಕೆ ಮಾಡಿ ಮತಯಾಚಿಸಿದರು.

By KM News | May 04, 2023 | 0 Comments

ಕೋಟೆ ನಾಡು ಗಜೇಂದ್ರಗಡದಲ್ಲಿಂದು ಜೆಡಿಎಸ್‌ ಅಭ್ಯರ್ಥಿ ಮುಧೋಳ ಪರವಾಗಿ ರೋಡ್‌ ಶೋ ನಡೆಸಲಿರುವ ಟೆನ್ನಿಸ್‌ ಕೃಷ್ಣ

ರೋಣ ಮತಕ್ಷೇತ್ರದ ಗಜೇಂದ್ರಗಡದಲ್ಲಿಂದು ಜೆಡಿಎಸ್‌ ಅಭ್ಯರ್ಥಿ ಮುಧೋಳ ಪರವಾಗಿ ಹಾಸ್ಯಕಲಾವಿಧ ಟೆನ್ನಿಸ್‌ ಕೃಷ್ಣ ಪ್ರಮುಖ ಬಿದಿಗಳಲ್ಲಿ ರೋಡ್‌ ಶೋ ನಡೆಸಲಿದ್ದಾರೆ.

By KM News | May 08, 2023 | 0 Comments

ಕಾಂಗ್ರೇಸ್ ಕಾರ್ಯಕರ್ತ ಸೋಂಪುರ ಅವಹೇಳನಕಾರಿ ಹೇಳಿಕೆ ಖಂಡಿಸಿ - ಕಲಬುರಗಿ ಕರೆ.

ರೋಣ ವಿಧಾನಸಭಾ ಮತಕ್ಷೇತ್ರದ ಸಾರ್ವಜನಿಕ ಪ್ರಚಾರದ ಅಂತಿಮ‌ ದಿನದ ಸಾರ್ವಜನಿಕ ರ್ಯಾಲಿ ಸಂದರ್ಭದಲ್ಲಿ ಕಾಂಗ್ರೆಸ್ ಕಾರ್ಯಕರ್ತ ಹೆಚ್ ಎಸ್ ಸೋಂಪುರ ಜೆಡಿಎಸ್ ಅಭ್ಯರ್ಥಿ ಮುಕ್ತುಮಸಾಬ್ ಮುಧೋಳರವರಿಗೆ ಈ ಬಾರಿ " ನೀನು ಅಲ್ಪಸಂಖ್ಯಾತರ ಮತ ಪಡಿಯದೆ ಠೇವಣಿ ಕಳೆದುಕೊಳ್ಳುವೆ " ಎಂದು ಬಹಿರಂಗ ಹೇಳಿಕೆಯನ್ನು ಕೊಡುತ್ತಿರುವಾಗಲೇ ಇಂತಹ ಅವಹೇಳನಕಾರಿ ಮಾತುಗಳನ್ನ ಆಡಬಾರದೆಂದು ಹತ್ತಿರವಿದ್ದ ಕಾಂಗ್ರೇಸ್ ಮುಖಂಡರು ಎಸ್ ಎಸ್ ಸೋಂಪುರ ಕೈಯಲ್ಲಿದ್ದ ಧ್ವನಿವರ್ಧಕವನ್ನು ಕಸಿದುಕೊಂಡಾಗಲೇ ಮನವರಿಕೆಯಾಗಬೇಕಿತ್ತು ಆದರೆ ಈ ಕರಿತು ಕ್ಷೇಮೆಯ ಚಕಾರೆತ್ತದೆ ಇದ್ದದ್ದು ನಾಲಿಗೆ ನಾಗರಿಕತೆಯ ಪ್ರಜ್ಞೆ ತೋರಿಸುತ್ತದೆ. ಇಂತಹ ಕಾರ್ಯಕರ್ತರ ಪಕ್ಷ ಮತದಾರರನ್ನು ಹೇಗೆ ಸೇಳದಿತು?

By KM News | May 08, 2023 | 0 Comments

ಜೆಡಿಎಸ್​ ಯುವಘಟಕದ ಅಧ್ಯಕ್ಷ ಸ್ಥಾನಕ್ಕೆ ನಿಖಿಲ್​ ಕುಮಾರಸ್ವಾಮಿ ರಾಜೀನಾಮೆ

ನಿನ್ನೆಯಷ್ಟೇ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸಿಎಂ ಇಬ್ರಾಹಿಂ ರಾಜೀನಾಮೆ ನೀಡಿದ ಬೆನ್ನಲ್ಲೇ ಜೆಡಿಎಸ್​ ಯುವಘಟಕದ ಅಧ್ಯಕ್ಷ ಸ್ಥಾನಕ್ಕೆ ನಿಖಿಲ್​ ಕುಮಾರಸ್ವಾಮಿ ಕೂಡ ರಾಜೀನಾಮೆ ಸಲ್ಲಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಚುನಾವಣೆಯಲ್ಲಿ ಸತತ ಸೋಲು ಹಿನ್ನೆಲೆಯಲ್ಲಿ ನಿಖಿಲ್​ ಕುಮಾರಸ್ವಾಮಿ ಈ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಹೆಚ್​ಡಿ ದೇವೇಗೌಡರಿಗೆ ನಿಖಿಲ್​ ರಾಜೀನಾಮೆ ಪತ್ರ ರವಾನಿಸಿದ್ದಾರೆ.

By KM News | May 25, 2023 | 0 Comments

ನಾವು ಕಾಂಗ್ರೆಸ್‌ನ ಗುಲಾಮರಲ್ಲ; ಕುಮಾರಸ್ವಾಮಿ

ಸದ್ಯಕ್ಕೆ ನೂತನ ಸಂಸತ್ ಭವನ ಉದ್ಘಾಟನೆ ವಿಚಾರದ ವಿವಾದ ಮುಗಿಯುವ ಯಾವುದೇ ಲಕ್ಷಣಗಳು ಕಾಣಿಸುತ್ತಿಲ್ಲ. ಈ ವಿವಾದವನ್ನು ಬಗೆಹರಿಸಿಕೊಳ್ಳಲು ಪ್ರಯತ್ನಿಸುತ್ತಿರುವ ಕೇಂದ್ರ ಸರ್ಕಾರ ಮುಜುಗರಕ್ಕೆ ಒಳಗಾಗುತ್ತಿದೆ. ಈಗ ಈ ವಿಚಾರವನ್ನ ಮುಂದಿಟ್ಟು ಕೊಂಡಿರುವ ವಿರೋಧ ಪಕ್ಷಗಳು ಕೇಂದ್ರ ಸರ್ಕಾರವನ್ನ ಕಟ್ಟಿ ಹಾಕಲು ಪ್ರಯತ್ನಿಸುತ್ತವೆ.

By KM News | May 26, 2023 | 0 Comments

ಚುನಾವಣೆಯಲ್ಲಿ ಸೋತರೆ ಜೆಡಿಎಸ್​ ವಿಸರ್ಜನೆ ಹೇಳಿಕೆಗೆ ಹೆಚ್​ಡಿಕೆ ಸ್ಪಷ್ಟನೆ

ರಾಜ್ಯದಲ್ಲಿ ಚುನಾವಣಾ ಫಲಿತಾಂಶ ಹೊರಬಿದ್ದು ಅರ್ಧ ತಿಂಗಳೇ ಕಳೆದಿದ್ದರೂ ಇಂದಿಗೂ ಫಲಿತಾಂಶಕ್ಕೂ ಪೂರ್ವದ ರಾಜಕೀಯ ನಾಯಕರ ಹೇಳಿಕೆಗಳು ಚರ್ಚೆಯಲ್ಲಿದೆ . ಚುನಾವಣೆಯಲ್ಲಿ ಬಹುಮತ ಬಾರದೇ ಹೋದಲ್ಲಿ ಹೆಚ್​ಡಿ ಕುಮಾರಸ್ವಾಮಿ ಜೆಡಿಎಸ್​ ವಿಸರ್ಜನೆ ಮಾಡುತ್ತೇನೆ ಎಂದು ಹೇಳಿದ್ದಾರೆಂದು ಕಾಂಗ್ರೆಸ್​ ನಾಯಕರು ಮಾಡುತ್ತಿರುವ ಆರೋಪಕ್ಕೆ ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ ಟ್ವೀಟ್​ ಮೂಲಕ ಸ್ಪಷ್ಟನೆ ನೀಡಿದ್ದಾರೆ.

By KM News | May 31, 2023 | 0 Comments

ಸರ್ಕಾರದ ಕಡತ ಮೊದಲು ಮುಖ್ಯಮಂತ್ರಿಗೋ..? ಮಾಜಿ ಸಿಎಂ ಕುಮಾರಸ್ವಾಮಿಗೋ..?

ರಾಜ್ಯ ಸರ್ಕಾರದಲ್ಲಿ ಯಾವುದೇ ನಿರ್ಧಾರ ತೆಗೆದುಕೊಂಡರೂ ಮೊದಲು ಸರ್ಕಾರದ ಮುಖ್ಯಸ್ಥ ಎನಿಸಿಕೊಳ್ಳುವ ಮುಖ್ಯಮಂತ್ರಿ ಕಚೇರಿ ತಲುಪಬೇಕು ಎನ್ನುವುದು ಸರಿ.

By KM News | July 04, 2023 | 0 Comments

ರಾಜಕೀಯ ಅಧಿಕಾರದಲ್ಲಿರುವರ ತೇಜೋವಧೆ ಮಾಡುವುದೇ ಜೆಡಿಎಸ್ ಕೆಲಸ

ಜೆಡಿಎಸ್ ಪಕ್ಷದವರಿಗೆ ಯಾವುದೇ ಕೆಲಸವಿಲ್ಲ, ಯಾವುದೇ ಸರ್ಕಾರ ಇದ್ದರೂ ವಿಷಯವಿಲ್ಲದೆ ಆರೋಪ ಮಾಡುವುದೊಂದೆ ಅವರ ಕೆಲಸವಾಗಿದೆ.

By KM News | August 06, 2023 | 0 Comments

ಭಾಷೆ, ಮಾನಸಿಕ ಸ್ಥಿಮಿತತೆ ಬಗ್ಗೆ ಹೇಳಿದ್ದ ಸಿಎಂ ಸಿದ್ದರಾಮಯ್ಯ ವಿರುದ್ಧ ಹೆಚ್.ಡಿ.ಕುಮಾರಸ್ವಾಮಿ ಕಿಡಿ

ಆಗುತ್ತಿರುವ ಭ್ರಷ್ಟಾಚಾರ, ಅಕ್ರಮಗಳನ್ನು ಬದಿಗಿಟ್ಟು ತಮ್ಮ ಭಾಷೆಯ, ಮಾನಸಿಕ ಸ್ಥಿತಿಯ ಬಗ್ಗೆ ಟೀಕೆ ಮಾಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಟೀಕಾಪ್ರಹಾರ

By KM News | August 10, 2023 | 0 Comments

ಡಿ.ಕೆ ಶಿವಕುಮಾರ್‌ ಸಿಎಂ ಆಗಲು ಜೆಡಿಎಸ್ ಸಂಫೂರ್ಣ ಬೆಂಬಲ : 3 ಲೆಕ್ಕಾಚಾರ..?

ಕುಮಾರಸ್ವಾಮಿ ಕಳೆದ ಬಾರಿ‌ ವಿಧಾನಸಭಾ ಚುನಾವಣೆ ವೇಳೆ ಒಕ್ಕಲಿಗರ ಕೋಟೆ ಹಳೇ ಮೈಸೂರು ಭಾಗದಲ್ಲಿ ಹಿನ್ನಡೆ ಅನುಭವಿಸಿ ಕೊತ ಕೊತ ಕುದಿಯುತ್ತಿರುವ ಕುಮಾರಸ್ವಾಮಿ ಏಕಾಏಕಿ ಡಿಸಿಎಂ ಆಗಿರುವ ಡಿ.ಕೆ ಶಿವಕುಮಾರ್‌ಗೆ 19 ಶಾಸಕರ ಬೆಂಬಲ ಘೋಷಣೆ ಮಾಡಿದ್ದಾರೆ. ಒಂದು ವೇಳೆ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಆಗುವುದಾದರೆ.

By KM News | November 05, 2023 | 0 Comments

ಟ್ರೆಂಡಿಂಗ್ ಪೋಸ್ಟ್

ಹಾಟ್ ವರ್ಗಗಳು

20
110
5
15
16
1
15
7
13
68