ಅಜ್ಞಾನದ ಕತ್ತಲೆಯನ್ನು ಕಳೆದು ಸುಜ್ಞಾನದ ಬೆಳಕನ್ನು ನೀಡಿ ಬದುಕಿನೂದ್ದಕ್ಕೂ ಉಪದೇಶದ ಪ್ರಭೆಯಲ್ಲಿ ಜೀವಿಸುವಂತೆ ಮಾರ್ಗದರ್ಶನ ಮಾಡಿದ ಗುರುವಿನ ಋಣವನ್ನು ತೀರಿಸಲು ಈ ಮರ್ತ್ಯದಲ್ಲಿಯೇ ಏನು ಇಲ್ಲ