ಸತೀಶ್ ಜಾರಕಿಹೊಳಿಯನ್ನು ಸಿಎಂ ಸ್ಥಾನದಲ್ಲಿ ನೋಡುವದೇ ನಮ್ಮ ಗುರಿ ಎಂದು ಸಹಕಾರ ಸಚಿವ ಕೆಎನ್ ರಾಜಣ್ಣ ಹೇಳಿದ್ದಾರೆ. ದಾವಣಗೆರೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಮುಂದಿನ ಚುನಾವಣೆಯಲ್ಲಿ ನಾನು ಸ್ಪರ್ಧಿಸುತ್ತಿಲ್ಲ, ಆದರೆ ನಮ್ಮ ಗುರಿ ಏನಿದ್ದರೂ ಸತೀಶ್ ಜಾರಕಿಹೊಳಿಯನ್ನು ರಾಜ್ಯದ ಸಿಎಂ ಮಾಡುವುದು ಎಂದು ಹೇಳಿದ್ದಾರೆ.
ದಾವಣಗೆರೆ :
ಸತೀಶ್ ಜಾರಕಿಹೊಳಿಯನ್ನು ಸಿಎಂ ಸ್ಥಾನದಲ್ಲಿ ನೋಡುವದೇ ನಮ್ಮ ಗುರಿ ಎಂದು ಸಹಕಾರ ಸಚಿವ ಕೆಎನ್ ರಾಜಣ್ಣ ಹೇಳಿದ್ದಾರೆ. ದಾವಣಗೆರೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಮುಂದಿನ ಚುನಾವಣೆಯಲ್ಲಿ ನಾನು ಸ್ಪರ್ಧಿಸುತ್ತಿಲ್ಲ, ಆದರೆ ನಮ್ಮ ಗುರಿ ಏನಿದ್ದರೂ ಸತೀಶ್ ಜಾರಕಿಹೊಳಿಯನ್ನು ರಾಜ್ಯದ ಸಿಎಂ ಮಾಡುವುದು ಎಂದು ಹೇಳಿದ್ದಾರೆ.
ಸಿಎಂ ಆಗಲು ಸತೀಶ್ ಜಾರಕಿಹೊಳಿ ಅರ್ಹರಾಗಿದ್ದಾರೆ. ಅವರು ಸಿಎಂ ಆದರೆ ನಮ್ಮ ಸಮಾಜದ ಕಲ್ಯಾಣ ಕೂಡ ಆಗಲಿದೆ ಎಂದು ಸಚಿವ ಕೆಎನ್ ರಾಜಣ್ಣ ಹೇಳಿದ್ದಾರೆ.
ನಾವು ಸತೀಶ್ ಜಾರಕಿಹೊಳಿಗೆ ಡಿಸಿಎಂ ಸ್ಥಾನ ಬೇಕೆಂದು ಕೇಳಿದ್ದೇವು. ಆದರೆ ಇಲ್ಲಿ ರಾಜಕೀಯ ಸಂಘರ್ಷ ಮಾಡದೇ ಯಾವುದೂ ಸಿಗೋದಿಲ್ಲ. ಅಧಿಕಾರ ಬೇಕು ಎಂದರೆ ಇಲ್ಲಿ ಹೋರಾಟ ಮಾಡಲೇಬೇಕು. ಇಲ್ಲ ಇಂದ್ರೆ ಇಲ್ಲಿ ಏನೂ ಸಿಗೋದಿಲ್ಲ ಎಂದು ಹೇಳಿದ್ದಾರೆ.
ಸಂ-
ಠೀಕೆಗಳು 0