ಚಾಮರಾಜನಗರದಲ್ಲಿ ವಿ.ಸೋಮಣ್ಣ ಚುನಾವಣೆಯಲ್ಲಿ ಸೋಲುವುದಕ್ಕೆ ಪ್ರಮುಖ ಕಾರಣ ರುದ್ರೇಶ್ ಎಂಬ ವಿಚಾರ ಈಗಾಗಲೇ ಬಾರೀ ಸದ್ದು ಮಾಡಿತ್ತು. ಮಾಜಿ ಸಚಿವ ವಿ. ಸೋಮಣ್ಣ ನೇರವಾಗಿಯೇ ಬಿಜೆಪಿ ನಾಯಕರ ಎದುರು ಹೇಳಿಕೊಂಡಿದ್ದರು. ಆದರೂ ವಿಜಯೇಂದ್ರ ಅಧ್ಯಕ್ಷರಾದ ಬಳಿಕ ರುದ್ರೇಶ್​ ಅವರನ್ನು ತಮ್ಮ ಹಿಂದೆ ಮುಂದೆಯೇ ಬಿಟ್ಟುಕೊಂಡು ರಾಜ್ಯ ಸುತ್ತುತ್ತಿದ್ದಾರೆ.