ಕೊಪ್ಪಳ,ಜಿಲ್ಲೆಯ ಏಳು ತಾಲೂಕಿನ ರೈತ ಬಾಂಧವರು 2023-24ನೇ ಸಾಲಿನ ಮುಂಗಾರು ಹಂಗಾಮಿನ ಬೇಳೆ ವಿಮೆಗೆ ಅರ್ಜಿ ಸಲ್ಲಿಸಿ ಬೆಳೆ ವಿಮೆ ಯೋಜನೆಯ ಪ್ರಯೋಜನ ಪಡೆದುಕೊಳ್ಳಿ ಎಂದು ಯಲಬುರ್ಗಾ ಕೃಷಿ ಉಪ ನಿರ್ದೇಶಕ ಪ್ರಾಣೇಶ ಹಾದಿಮನಿ ತಿಳಿಸಿದರು.
ಕೊಪ್ಪಳ,ಜಿಲ್ಲೆಯ ಏಳು ತಾಲೂಕಿನ ರೈತ ಬಾಂಧವರು 2023-24ನೇ ಸಾಲಿನ ಮುಂಗಾರು ಹಂಗಾಮಿನ ಬೇಳೆ ವಿಮೆಗೆ ಅರ್ಜಿ ಸಲ್ಲಿಸಿ ಬೆಳೆ ವಿಮೆ ಯೋಜನೆಯ ಪ್ರಯೋಜನ ಪಡೆದುಕೊಳ್ಳಿ ಎಂದು ಯಲಬುರ್ಗಾ ಕೃಷಿ ಉಪ ನಿರ್ದೇಶಕ ಪ್ರಾಣೇಶ ಹಾದಿಮನಿ ತಿಳಿಸಿದರು.
ಕೊಪ್ಪಳ :
ಕೊಪ್ಪಳ,ಜಿಲ್ಲೆಯ ಏಳು ತಾಲೂಕಿನ ರೈತ ಬಾಂಧವರು 2023-24ನೇ ಸಾಲಿನ ಮುಂಗಾರು ಹಂಗಾಮಿನ ಬೇಳೆ ವಿಮೆಗೆ ಅರ್ಜಿ ಸಲ್ಲಿಸಿ ಬೆಳೆ ವಿಮೆ ಯೋಜನೆಯ ಪ್ರಯೋಜನ ಪಡೆದುಕೊಳ್ಳಿ ಎಂದು ಯಲಬುರ್ಗಾ ಕೃಷಿ ಉಪ ನಿರ್ದೇಶಕ ಪ್ರಾಣೇಶ ಹಾದಿಮನಿ ತಿಳಿಸಿದರು.
ಕುಕನೂರು ಪಟ್ಟಣದ ರೈತ ಸಂಪರ್ಕ ಕೇಂದ್ರದಲ್ಲಿ ವರದಿಗಾರರೊಂದಿಗೆ ಮಾತನಾಡಿದ ಅವರು 2023-24 ಸಾಲಿನ ಮುಂಗಾರು ಹಂಗಾಮಿನ ಬೆಳೆ ವಿಮೆ ಯೋಜನೆಯ ಅರ್ಜಿ ಸಲ್ಲಿಸಲು ಪ್ರಾರಂಭವಾಗಿದ್ದು ಬೆಳೆ ವಿಮೆ ಯೋಜನೆ ಅಡಿ ಹತ್ತಿ (ನೀರಾವರಿ) ಮತ್ತು ಹೆಸರು (ಮಳೆಯಾಶ್ರಿತ) ಬೆಳೆಗಳಿಗೆ ಬೆಳೆ ವಿಮೆ ಅರ್ಜಿ ಸಲ್ಲಿಸಲು 15.7.2023 ಕೊನೆಯ ದಿನಾಂಕವಾಗಿದೆ,ಹಾಗೂ ಇತರೆ ಅದೇ ಸ್ವಚತಾ ಬೆಳೆಗಳಿಗೆ ನೋಂದಾಯಿಸಿಕೊಳ್ಳಲು 31.05.2023 ಕೊನೆಯ ದಿನಾಂಕವಾಗಿರುತ್ತದೆ, ಆದಕಾರಣ ರೈತ ಬಾಂಧವರು ಬೆಳೆ ವಿಮೆ ನೊಂದಾಯಿಸಿಕೊಂಡು ಯೋಜನೆಯ ಲಾಭ ಪಡೆಯಬೇಕು ಎಂದರು.
ಬೆಳೆ ವಿಮೆಗೆ ಸಂಬಂಧಿಸಿದಂತೆ ಮಾಹಿತಿ ಪಡೆಯಲು ಕೊಪ್ಪಳ ಜಿಲ್ಲೆಗೆ ಆಯ್ಕೆಯಾದ ಫ್ಯೂಚರ್ ಜನರಲ್ಲಿ ಇನ್ಸೂರೆನ್ಸ್ ಕಂಪನಿಯ ಪ್ರತಿನಿಧಿಗಳನ್ನು ಸಂಪರ್ಕಿಸಬಹುದಾಗಿದೆ. ಇನ್ಸೂರೆನ್ಸ್ ಕಂಪನಿಯ ಪ್ರತಿನಿಧಿಗಳು ಆಯಾ ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರ ಕಚೇರಿಗಳಲ್ಲಿ ಲಭ್ಯವಿದ್ದು ಯೋಜನೆ ಬಗ್ಗೆ ರೈತರಿಗೆ ಮಾಹಿತಿ ನೀಡುತ್ತಾರೆ,ಆದ ಕಾರಣ ರೈತರು ತಾಲೂಕುವಾರು ಇನ್ಸೂರೆನ್ಸ್ ಕಂಪನಿಯ ಪ್ರತಿನಿಧಿಗಳನ್ನು ದೂರವಾಣಿ ಮೂಲಕ ಅಥವಾ ಖುದ್ದು ತಾಲೂಕಿನ ಕೃಷಿ ನಿರ್ದೇಶಕರ ಕಚೇರಿಗಳಲ್ಲಿ ಸಂಪರ್ಕಿಸಬಹುದಾಗಿದೆ.
ತಾಲೂಕುವಾರು ಇನ್ಸೂರೆನ್ಸ್ ಕಂಪನಿಯ ಪ್ರತಿನಿಧಿಗಳು ದೂರವಾಣಿ ಸಂಖ್ಯೆ ಈ ಕೆಳಗಿನಂತಿವೆ.
1) ಕೊಪ್ಪಳ: ಸತೀಶ್ ಸುರೋಜಿ
ಮೊ.ಸಂ.8861468340.
2) ಗಂಗಾವತಿ:ವಿಶಾಲ್.ಎಚ್.
ಮೊ.ಸಂ. 9008078851.
3) ಕುಷ್ಟಗಿ:ಸುನೀಲ್ ಇಟಿನಿ.
ಮೊ.ಸಂ.7996453241.
4)ಯಲಬುರ್ಗಾ:ಸಂಗಪ್ಪ ಬೆಣ್ಣಿ.
ಮೊ.ಸಂ. 9964397577.
5) ಕುಕನೂರು: ಕಳಕಪ್ಪ ಕಮತಗಿ.
ಮೊ.ಸಂ.8497074071.
6)ಕನಕಗಿರಿ: ಚಂದ್ರಶೇಖರ.
ಮೊ.ನಂ.9611682356.
7) ಕಾರಟಗಿ: ಮಹೇಂದ್ರ.ಎಸ್.
ಮೊ.ಸಂ.9590642324.
ಸಂಪರ್ಕಿಸಿ ಸೇವೆ ಪಡೆಯಬಹುದು ಎಂದುಹೇಳಿದರು.
ನಿಂಗರಾಜ ದೊಡ್ಡಮನಿ
Like
Dislike
Love
Angry
Sad
Funny
Wow
Your experience on this site will be improved by allowing cookies.
ಠೀಕೆಗಳು 0