ಹಾವು ಕಚ್ಚಿ ಮಹಿಳೆ ಸಾವನಪ್ಪಿದ ಘಟನೆ ತಾಲೂಕಿನ ಕದ್ರಳ್ಳಿ ಗ್ರಾಮದಲ್ಲಿ ನಡೆದಿದೆ. ಮೃತಪಟ್ಟ ಮಹಿಳೆಯನ್ನು ಶ್ರೀಮತಿ ಲಕ್ಷ್ಮವ್ವ ಶೇಖರಪ್ಪ ಉಪ್ಪಾರ (75) ಎಂದು ಗುರುತಿಸಲಾಗಿದೆ.
ಹಾವು ಕಚ್ಚಿ ಮಹಿಳೆ ಸಾವನಪ್ಪಿದ ಘಟನೆ ತಾಲೂಕಿನ ಕದ್ರಳ್ಳಿ ಗ್ರಾಮದಲ್ಲಿ ನಡೆದಿದೆ. ಮೃತಪಟ್ಟ ಮಹಿಳೆಯನ್ನು ಶ್ರೀಮತಿ ಲಕ್ಷ್ಮವ್ವ ಶೇಖರಪ್ಪ ಉಪ್ಪಾರ (75) ಎಂದು ಗುರುತಿಸಲಾಗಿದೆ.
ಕುಕನೂರು :
ಹಾವು ಕಚ್ಚಿ ಮಹಿಳೆ ಸಾವನಪ್ಪಿದ ಘಟನೆ ತಾಲೂಕಿನ ಕದ್ರಳ್ಳಿ ಗ್ರಾಮದಲ್ಲಿ ನಡೆದಿದೆ. ಮೃತಪಟ್ಟ ಮಹಿಳೆಯನ್ನು ಶ್ರೀಮತಿ ಲಕ್ಷ್ಮವ್ವ ಶೇಖರಪ್ಪ ಉಪ್ಪಾರ (75) ಎಂದು ಗುರುತಿಸಲಾಗಿದೆ.
ಶ್ರೀಮತಿ ಲಕ್ಷ್ಮವ್ವ ಶೇಖರಪ್ಪ ಉಪ್ಪಾರ್ ರೈತಾಪಿ ವರ್ಗದ ಮಹಿಳೆ ತಮ್ಮ ಹೊಲದಲ್ಲಿ ಕೆಲಸ ಮಾಡುವಾಗ ಹಾವು ಕಚ್ಚಿ ಗಾಬರಿಯಿಂದ ಚಿರಾಟ ಮಾಡುತ್ತಿದ್ದಾಗ ಆಕೆಗೆ ಊರಲ್ಲಿ ಪ್ರಥಮ ಚಿಕಿತ್ಸೆ ನೀಡಿ ಕೊಪ್ಪಳಕ್ಕೆ ಕರೆದುಕೊಂಡು ಹೋಗಿ ಅಲ್ಲಿ ಆಸ್ಪತ್ರೆಯ ವೈದ್ಯರಿಂದ ತಪಾಸಣೆ ಮಾಡಿಸಿದರು ರೋಗಿಯ ಆರೋಗ್ಯ ಸುಧಾರಿಸದೆ ಇದುದ್ದಕ್ಕೆ ಹೆಚ್ಚಿನ ಚಿಕೆತ್ಸೆಗಾಗಿ ಧಾರವಾಡದ ಎಸ್.ಡಿ.ಎಮ್. ಆಸ್ಪತ್ರೆಗೆ ಕರೆದೋಯಲಾಯಿತು ಅಲ್ಞಿ ತಪಾಸಿಸಿದ ತಜ್ಞ ವೈದ್ಯರು ಇವರಿಗೆ ವಿಷಪ್ರಾಸದೊಂದಿಗೆ ದೇಹದ ಅಂಗಾಗಳ ವೈಪಲ್ಯತೆ ಉಂಟಾಗಿದೆ ಎಂದು ಹೇಳಿದ ಬಳಿಕ ಮರಳಿ ಊರಿಗೆ ಕರೆ ತಂದಾಗ ನಿನ್ನೆ ರಾತ್ರಿ ಅವರು ಸಾವನ್ನಪಿದರು.ಮಂಗಳೂರ ಕಂದಾಯ ಇಲಾಖೆಯ ಅಧಿಕಾರಿಗಳು ಬಂದು ಸಾವನ್ನಪಿದ ದೇಹದ ಪಂಚನಾಮ ಮಾಡಿ ಸಾವಿನ ಸ್ವವಿವರ ಮಾಹಿತಿ ಸಂಗ್ರಹಿಸಿದರು.
ಕದ್ರಳ್ಳಿ ಅವರ ನಿವಾಸದಲ್ಲಿ ಸಾವನ್ನಪ್ಪಿದ ಅವರ ಭೌತಿಕ ಶರೀರಕ್ಕೆ ಅಪಾರ ಸಂಖ್ಯೆಯ ಜನರು ಗೌರವ ನಮನ ಸಲ್ಲಿಸಿದರು ಸಾವನ್ನಪ್ಪಿದ ಈ ಮಹಿಳೆಗೆ ಒರ್ವ ಗಂಡು ಮಗ,ನಾಲ್ವರು ಹೆಣ್ಣು ಮಕ್ಕಳು ಮೊಮ್ಮಕ್ಕಳು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ನಿಂಗರಾಜ ದೊಡ್ಡಮನಿ
Like
Dislike
Love
Angry
Sad
Funny
Wow
Your experience on this site will be improved by allowing cookies.
ಠೀಕೆಗಳು 0