ರಾಷ್ಟ್ರದ ಸ್ವಾತಂತ್ರ್ಯ ದೆಸೆಯಿಂದಲೂ ದೇಶಭಕ್ತಿಯ ಪ್ರತೀಕವಾಗಿ ಯುವಪಡೆ
ಸರ್ವ ಧರ್ಮ ಸಮಭಾವ ಸಾರುತ್ತಿರುವ ಹಜರತ್ ಸೈಯ್ಯದಶಾ ಜಮಾಲ ಶಾವಲಿ ಖಾದ್ರಿಯವರ ಉರುಸು ದರ್ಗಾದಲ್ಲಿ ಸಂಭ್ರಮದಿಂದ ನೆರವೇರಿತು
ಪಟ್ಟಣದ ಶ್ರೀ ಜಗದ್ಗುರು ತೋಂಟದಾರ್ಯ ಕನ್ನಡ ಮಾಧ್ಯಮ ಪ್ರೌಢಶಾಲೆಯ ಎಸ್ ಎಸ್ ಎಲ್ ಸಿ ಯಲ್ಲಿ ಶೇ.94% ಆಗಿದೆ.
ತಾಲೂಕಿನಾದ್ಯಂತ ಇಂದು ಸುರಿದ ಗುಡುಗು ಸಿಡಿಲು ಸಹಿತ ಮಳೆ
ವಿದ್ಯುತ್ ಸವರ್ಜಿನ್ ತಂತಿ ತುಂಡಾಗಿ ಧರೆಗೆ ಬಿದ್ದ ಘಟನೆ ಕುಕನೂರು ತಾಲ್ಲೂಕು ಚಿಕ್ಕೇನಕೊಪ್ಪ ಗ್ರಾಮದ ಬಾಬಾ ಸಾಹೇಬ್ ಬಿ ಆರ್ ಅಂಬೇಡ್ಕರ್ ನಗರದಲ್ಲಿ ನಡೆದಿದೆ.
ಕುಕನೂರ ಪಟ್ಟಣದಲ್ಲಿ ಬಹುತೇಕ ಚರಂಡಿಗಳು ಮಣ್ಣು ಮತ್ತು ಪ್ಲಾಸ್ಟಿಕ್ ನಿಂದ ತುಂಬಿದ್ದು ಚರಂಡಿ ನೀರು ರಸ್ತೆ ಮೇಲೆ ಹರಿಯುತ್ತಿವೆ.
ಸಿಡಿಲು ಹೊಡೆದು ಓರ್ವ ಯುವಕ ಸಾವನ್ನಪ್ಪಿರುವ ಘಟನೆ ತಾಲೂಕಿನ ವೀರಾಪುರ ಗ್ರಾಮದಲ್ಲಿ ನಡೆದಿದೆ.
ಪ್ರಸ್ತುತ ದಿನಮಾನಗಳಲ್ಲಿ ಮೊಬೈಲ್ ಹಾಗೂ ದೂರದರ್ಶನಗಳ ಅತಿಯಾದ ಬಳಕೆಯಿಂದ ಮಾನಸಿಕ ಮತ್ತು ದೈಹಿಕ ವಿವೇಚನಗಳನ್ನು ಕಳೆದುಕೊಳ್ಳುತ್ತಿದ್ದು ಇವುಗಳಿಂದ ಆಚೆ ಬರಲು ಎತೆಚ್ಚವಾಗಿ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದಾಗ ಮಾತ್ರ ಸಾಧ್ಯ ಮತ್ತು ಮನಸ್ಸಿಗೂ ಶಾಂತಿ ದೊರೆಯುವುದು ಎಂದು ಶ್ರೀ ವೀರೇಶ್ವರ ಪುಣ್ಯಶ್ರಮದ ಪೀಠಾಧ್ಯಕ್ಷರು ಆದ ಪರಮಪೂಜ್ಯ ಶ್ರೀ ಕಲ್ಲಯ್ಯಜ್ಜನವರು
ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ರಾಯರೆಡ್ಡಿ ಅವರ ಅಭಿಮಾನಿ ಅವರ ಗೆಲುವಿಗಾಗಿ 101 ತೆಂಗಿನ ಕಾಯಿ ಅಂಗಳ ಹರಕೆ ಕಟ್ಟಿಕೊಂಡು ಎಂದು ಗ್ರಾಮ ದೇವತೆಯಾದ ಹೋಲಿಗೆ ಮನೆಗೆ ಸಮರ್ಪಿಸಿ ಹರಕೆ ತೀರಿಸಿ ಅಭಿಮಾನ ಮರೆದರು.
ಮಂಡಲಗಿರಿ ಆದಿಶಕ್ತಿ ಶ್ರೀ ದುರ್ಗಾ ದೇವಿಯ ಜಾತ್ರಾ ಮಹೋತ್ಸವವು ಸಡಗರ-ಸಂಭ್ರಮದಿಂದ ಸಾವಿರಾರು ಸಂಖ್ಯೆ ಭಕ್ತರ ಸಮ್ಮುಖದಲ್ಲಿ ಮಂಗಳವಾರ ಬೆಳ್ಳಂ ಬೆಳಗ್ಗೆ ಜರಿಗಿತು.