ಬಿಜೆಪಿ ಪಕ್ಷದಿಂದ ಆರು ಬಾರಿ ಆಯ್ಕೆಗೊಂಡಿರುವ ನನಗೆ ಈ ಬಾರಿಯ ಟಿಕೆಟ್ ನ್ನು ನಿರಾಕರಿಸಿದ ಮುಖ್ಯಕಾರಣ ಜಗದೀಶ್ ಶೆಟ್ಟರ್ ಲಿಂಗಾಯತ ಮತಬ್ಯಾಂಕಿನ ಮಹಾನಾಯಕನಾಗುತ್ತಾನೆ ಎಂಬ ದೂರಾಲೋಚನೆಯಿಂದ