ಸಿಡಿಲು ಹೊಡೆದು ಓರ್ವ ಯುವಕ ಸಾವನ್ನಪ್ಪಿರುವ ಘಟನೆ ತಾಲೂಕಿನ ವೀರಾಪುರ ಗ್ರಾಮದಲ್ಲಿ ನಡೆದಿದೆ.
ಸಿಡಿಲು ಹೊಡೆದು ಓರ್ವ ಯುವಕ ಸಾವನ್ನಪ್ಪಿರುವ ಘಟನೆ ತಾಲೂಕಿನ ವೀರಾಪುರ ಗ್ರಾಮದಲ್ಲಿ ನಡೆದಿದೆ.
ಕುಕನೂರು :
ಸಿಡಿಲು ಹೊಡೆದು ಓರ್ವ ಯುವಕ ಸಾವನ್ನಪ್ಪಿರುವ ಘಟನೆ ತಾಲೂಕಿನ ವೀರಾಪುರ ಗ್ರಾಮದಲ್ಲಿ ನಡೆದಿದೆ.
ಸಾಯಂಕಾಲ ಸುರಿದ ಸಿಡಿಲು ಸಹಿತ ಮಳೆಗೆ ಓರ್ವ ಯುವಕ ಸಿಡಿಲು ಬಡಿದು ಸಾವನ್ನಪ್ಪಿದ್ದಾನೆ ಸಾವನ್ನಪ್ಪಿದ ಯುವಕನು ಕುಕನೂರು ತಾಲೂಕು ವೀರಾಪುರ ಗ್ರಾಮದ ಮಲ್ಲೇಶ್ ಗಾಳೆಪ್ಪ ಹೊಸ್ಮನೆ (24) ದಲಿತ ಸಮುದಾಯಕ್ಕೆ ಸೇರಿದವ ಎಂದು ಗುರುತಿಸಲಾಗಿದೆ.
ಮಲ್ಲೇಶ್ ಗಾಳೆಪ್ಪ ಹೊಸ್ಮನಿ ಧಾರವಾಡದಲ್ಲಿ ಎಮ್ ಎ ವ್ಯಾಸಂಗ ಮಾಡುತ್ತಿದ್ದು ಚುನಾವಣಾ ಮತದಾನದ ಸಲುವಾಗಿ ಗ್ರಾಮಕ್ಕೆ ಬಂದಿದ್ದ ಪಾಲಕರಿಗೆ ಸಹಾಯ ಮಾಡಲು ಹೊಲದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಸಿಡಿಲು ಬಡಿದು ಸಾವನ್ನಪ್ಪಿದ್ದಾನೆ. ಕುಕನೂರು ಪೊಲೀಸ್ ಠಾಣೆಯಲ್ಲಿ ಈ ಪ್ರಕರಣವು ದಾಖಲಾಗಿದೆ.
ನಿಂಗರಾಜ ದೊಡ್ಡಮನಿ
Like
Dislike
Love
Angry
Sad
Funny
Wow
Your experience on this site will be improved by allowing cookies.
ಠೀಕೆಗಳು 1
Ningaraj doddamani
ಸರಿಯಾದ ಸಮಯಕ್ಕೆ ಸರಿಯಾದ ಮಾಹಿತಿಯನ್ನು ಸಕಾಲಕ್ಕೆ ನೀಡುವ ಏಕೈಕ ನ್ಯೂಸ್ ಸಂಸ್ಥೆ