ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆಯ ಬಹಿರಂಗ ಪ್ರಚಾರದ ಅವಧಿಯು ಮುಕ್ತಾಯಗೊಂಡಿದ್ದು ಈಗ ಕೊನೆಯ ಹಂತದ ಮತದಾರರ ಮನ ಓಲೈಕೆ ಕಸರತ್ತು ಪ್ರಾರಂಭವಾಗಿದೆ.