|

ಬಿಜೆಪಿ ಕೆಲವರ ಕಪಿಮುಷ್ಠಿಗೆ ಲಿಂಗಾಯತರ ಕಡೆಗಣನೆ - ಶೆಟ್ಟರ್

ಬಿಜೆಪಿ ಪಕ್ಷದಿಂದ ಆರು ಬಾರಿ ಆಯ್ಕೆಗೊಂಡಿರುವ ನನಗೆ ಈ ಬಾರಿಯ ಟಿಕೆಟ್ ನ್ನು ನಿರಾಕರಿಸಿದ ಮುಖ್ಯಕಾರಣ ಜಗದೀಶ್ ಶೆಟ್ಟರ್ ಲಿಂಗಾಯತ ಮತಬ್ಯಾಂಕಿನ ಮಹಾನಾಯಕನಾಗುತ್ತಾನೆ ಎಂಬ ದೂರಾಲೋಚನೆಯಿಂದ

By KM News | May 04, 2023 | 0 Comments

ಭರ್ಜರಿ ಮತ ಬೇಟೆ ನಡೆಸುತ್ತಿರುವ ಆಪ್ ಅಭ್ಯರ್ಥಿ ಆನೇಕಲ್ ದೊಡ್ಡಯ್ಯ

ರಾಜೂರು ಗ್ರಾಮದಲ್ಲಿ ನಡೆದ ಆಪ್ ಚುನಾವಣಾ ಮತಯಾಚನೆಯ ಸಂದರ್ಭದ

By KM News | May 04, 2023 | 0 Comments

ವಿವಿಧ ಪಕ್ಷಗಳನ್ನು ತೊರೆದು ಆಪ್ ಪಕ್ಷಕ್ಕೆ ಸೇರ್ಪಡೆ

ಆನೇಕಲ್ ದೊಡ್ಡಯ್ಯನವರ ಅಭಿವೃದ್ಧಿಯ ಚಿಂತನೆಗಳನ್ನು ಹಾಗೂ ಆಪ್ ಆಡಳಿತ ಮೆಚ್ಚಿ ಆಪ್ ಮುಖಂಡ ಶರಣಪ್ಪ ದೊಣೆಗುಡ್ಡ ನೇತೃತ್ವದಲ್ಲಿ ಹತ್ತಾರು ಯುವಕರು ಆಮ್ ಆದ್ಮಿ ಪಾರ್ಟಿ ಸೇರ್ಪಡೆಗೊಂಡರು

By KM News | May 04, 2023 | 0 Comments

ಕಲ್ಲಿಗನೂರಿನಲ್ಲಿ ಜೆಡಿಎಸ್ ಮತಯಾಚನೆ

ಜೆಡಿಎಸ್ ಪಕ್ಷದ ಅಭ್ಯರ್ಥಿಯಾದ ಮುಕ್ತುಮಸಾಭ ಮುಧೋಳ ಅವರ ಪರವಾಗಿ ಅವರ ಮಗನಾದ ಅಮೀರ್ ಸುವಿಲ್ ಮುಧೋಳ ಅವರು ಮನೆ-ಮನೆಗೆ ತೆರಳಿ ಕುಮಾರಣ್ಣ ರೈತವರ್ಗಕ್ಕೆ ಮಾಡಿದ ಸಹಾಯವನ್ನು ಮನವರಿಕೆ ಮಾಡಿ ಮತಯಾಚಿಸಿದರು.

By KM News | May 04, 2023 | 0 Comments

ಯಲಬುರ್ಗಾ-ಕುಕನೂರು ಅವಳಿ ತಾಲೂಕುಗಳ ಸರ್ವಾಂಗೀಣ ಅಭಿವೃದ್ಧಿಗಾಗಿ ನನ್ನ ಸ್ಪರ್ಧೆ- ರಾಯರೆಡ್ಡಿ

ನಾನು ಯಲಬುರ್ಗಾ -ಕುಕನೂರು ಅವಳಿ ತಾಲೂಕಗಳ ಸರ್ವಾಂಗೀಣ ಅಭಿವೃದ್ಧಿಗಾಗಿ ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದೇನೆ ಎಂದು ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಬಸವರಾಜ ರಾಯರೆಡ್ಡಿ ಅವರು ಹೇಳಿದರು.

By KM News | May 05, 2023 | 0 Comments

ಅಭಿವೃದ್ಧಿ ಎಂದರೆ ಬರಿ ಕಾಂಕ್ರಿಟ್ ರಸ್ತೆ ಮಾಡುವುದು ಅಲ್ಲ ಜನ ಸಾಮಾನ್ಯರ ಆರ್ಥಿಕ ಸ್ಥಿತಿ ಸುಧಾರಿಸಬೇಕು -ಬಾಳಪ್ಪ ಎಸ್ ವೀರಾಪುರ

ಅಭಿವೃದ್ಧಿ ಎಂದರೆ ಬರಿ ಕಾಂಕ್ರಿಟ್ ರಸ್ತೆ ಮಾಡುವುದು ರಸ್ತೆಯ ಮೇಲೆ ಹೊಸ ರಸ್ತೆ ಮಾಡುವುದು ಅಲ್ಲ ಜನ ಸಾಮಾನ್ಯರ ಆರ್ಥಿಕ ಸ್ಥಿತಿ ಸುಧಾರಿಸಿದೆ ಮಾತ್ರ ನಿಜವಾದ ಅಭಿವೃದ್ಧಿ ಎಂದು ಪಕ್ಷೇತರ ಅಭ್ಯರ್ಥಿ ಬಾಳಪ್ಪ ಎಸ್ ವೀರಾಪುರ

By KM News | May 05, 2023 | 0 Comments

ದೇಶ ಮತ್ತು ರಾಜ್ಯದ ಅಭಿವೃದ್ಧಿಗೆ ಬಿಜೆಪಿ ಬೆಂಬಲಿಸಿ : ಜೆ ಪಿ ನಡ್ಡಾ

ನಮ್ಮ ಡಬಲ್ ಇಂಜೀನ ಸರಕಾರ ದೇಶದ ಪ್ರತಿಯೋಬ್ಬ ರೈತನ ಖಾತೆಗೂ ಹಣ ನೀಡಿದೆ, ಶೈಕ್ಷಣಿಕವಾಗಿ ಅಭಿವೃದ್ಧಿ ಮಾಡಿದೆ, ದೇಶದಲ್ಲಿ ರಾಷ್ಟ್ರೀಯ ಹೆದ್ದಾರಿ, ಬಡ ಕುಟುಂಬಗಳಿಗೆ ಉಚಿತ ಸಿಲೆಂಡರ್ ವಿತರಣೆ, ಹೀಗೆ ಅನೇಕ ಜನಪರ ಯೋಜನೆಗಳನ್ನು ಜಾರಿಗೆ ಮಾಡಿದೆ.

By KM News | May 05, 2023 | 0 Comments

ಅಕ್ರಮ,ಆಮಿಷ್ಯದ ಚುನಾವಣೆ ತಡೆಗಟ್ಟಲು ಆಯೋಗಕ್ಕೆ ಪಕ್ಷೇತರ ಅಭ್ಯರ್ಥಿ ದೂರು

ಮುಕ್ತ ನ್ಯಾಯಸಮ್ಮತ ಚುನಾವಣೆ ನಡೆಸಲು ಅನೇಕ ಅಕ್ರಮ ಗಳನ್ನು ತಡೆಗಟ್ಟಲು ಚುನಾವಣೆ ಆಯೋಗ ಕಾರ್ಯ ಪ್ರವೃತ್ತರಾಗಬೇಕು, ಈ ನಿಟ್ಟಿನಲ್ಲಿ ಆಯೋಗ ಕಟ್ಟು ನಿಟ್ಟಿನ ಕ್ರಮ ಕೈಕೊಳ್ಳಬೇಕು ಎಂದು ಸೋಮರಡ್ಡಿ ಹೇಳಿದರು

By KM News | May 06, 2023 | 0 Comments

ಮರಾಠ ಸಮಾಜದ ಅಧ್ಯಕ್ಷ ರೇಣಪ್ಪ ಇಂಗಳೆ ಸೇರಿ ನೂರಾರು ಜನರು ಕಾಂಗ್ರೆಸ್ ಸೇರ್ಪಡೆ.

ರಾಜ್ಯದಲ್ಲಿ 40% ಸರ್ಕಾರ ಕಿತ್ತೊಗೆಯಲು ಜನತೆ ತೀರ್ಮಾನಿಸಿದ್ದಾರೆ. ಈ ಬಾರಿ ಬದಲಾವಣೆ ಗಾಳಿ ಬೀಸುತ್ತಿದ್ದು...

By KM News | May 07, 2023 | 0 Comments

ರೋಣ ವಿಧಾನಸಭಾ ಕ್ಷೇತ್ರದಲ್ಲಿನ ಕೋಟೆನಾಡಿನಲ್ಲಿ ಬಿಜೆಪಿ ಯುವ ಪಡೆಯಿಂದ ಭರ್ಜರಿ ರೋಡ್ ಶೋ.

ನಗರದ ಎಪಿಎಂಸಿ ಯಲ್ಲಿನ ಗಣೇಶನ ದೇವಾಲಯದಿಂದ ಪ್ರಾರಂಭವಾದ ಯುವ ಪಡೆಯ ರೋಡ್ ಶೋ ಕಾಲಕಾಲೇಶ್ವರ ವೃತ್ತ, ಜೋಡು ರಸ್ತೆ, ಶಿವಾಜಿ ವೃತ್ತ, ಅಂಬೇಡ್ಕರ್ ವೃತ್ತ, ದುರ್ಗಾ ಸರ್ಕಲ ಮಾರ್ಗವಾಗಿ ನಗರದ ಪ್ರಮುಖ ಬೀದಿಗಳಲ್ಲಿ ಪಾದಯಾತ್ರೆಯ ಮೂಲಕ ರೋಡ್ ಶೋ ನಡೆಸಿದರು.

By KM News | May 07, 2023 | 0 Comments

ಟ್ರೆಂಡಿಂಗ್ ಪೋಸ್ಟ್

ಹಾಟ್ ವರ್ಗಗಳು

20
110
5
15
16
1
15
7
13
68