ಜಗತ್ತಿಗೆ ಅಹಿಂಸೆಯನ್ನು ಸಾರಿದ ಅಣುಬಾಂಬ ಎಂದರೆ ಭಾರತದ ಸ್ವಾತಂತ್ರ್ಯದ ಅಹಿಂಸಾ ಮೂರ್ತಿ ಮಹಾತ್ಮಗಾಂಧಿ ವಿಶ್ವಸಂಸ್ಥೆ ಇವರನ್ನು ಜಗತ್ತಿನ ಅಹಿಂಸೆಯ ಅಣುಬಾಂಬ ಎಂದು ಘೋಷಿಸಿದೆ.
ಜಗತ್ತಿಗೆ ಅಹಿಂಸೆಯನ್ನು ಸಾರಿದ ಅಣುಬಾಂಬ ಎಂದರೆ ಭಾರತದ ಸ್ವಾತಂತ್ರ್ಯದ ಅಹಿಂಸಾ ಮೂರ್ತಿ ಮಹಾತ್ಮಗಾಂಧಿ ವಿಶ್ವಸಂಸ್ಥೆ ಇವರನ್ನು ಜಗತ್ತಿನ ಅಹಿಂಸೆಯ ಅಣುಬಾಂಬ ಎಂದು ಘೋಷಿಸಿದೆ.
ಗಜೇಂದ್ರಗಡ :
ಜಗತ್ತಿಗೆ ಅಹಿಂಸೆಯನ್ನು ಸಾರಿದ ಅಣುಬಾಂಬ ಎಂದರೆ ಭಾರತದ ಸ್ವಾತಂತ್ರ್ಯದ ಅಹಿಂಸಾ ಮೂರ್ತಿ ಮಹಾತ್ಮಗಾಂಧಿ ವಿಶ್ವಸಂಸ್ಥೆ ಇವರನ್ನು ಜಗತ್ತಿನ ಅಹಿಂಸೆಯ ಅಣುಬಾಂಬ ಎಂದು ಘೋಷಿಸಿದೆ.
ಸರ್ವಚಟಗಳ ದಾರಸಾಗಿದ್ದ ಮೋಹನದಾಸ ಹರಿಶ್ಚಂದ್ರ ಮತ್ತು ಶ್ರವಣಕುಮಾರ ನಾಟಗಳನ್ನು ನೋಡುವ ಮೂಲಕ ಪರಿವರ್ತನೆಗೊಂಡು ಮಹಾತ್ಮ ಎನಿಸಿಕೊಂಡರಲ್ಲದೇ ದಕ್ಷಿಣ ಆಫ್ರಿಕಾದ ತಂದೆ ಎಂದು ಕರೆಯಿಸಿಕೊಂಡರು ಎಂದು ಸಾಹಿತಿ ಬಿಕೆ ಮಾದಿ ಹೇಳಿದರು.
ರಾಷ್ಟ್ರೀಯ ಜ್ಞಾನವಿಕಾಸ ಸ್ವತಂತ್ರ ಪದವಿಪೂರ್ವ ಮಹಾವಿದ್ಯಾಲಯದ ಆವರಣದಲ್ಲಿ ಗಾಂಧಿ ಜಯಂತಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿಯವರ ಜಯಂತಿ ಸಂದರ್ಭದಲ್ಲಿ ಅವರು ಮಾತಾನಾಡಿದರು.
ಮಹಾತ್ಮಾಗಾಂಧೀಜಿಯವರು ಈ ದೇಶದ ಸ್ವಾತಂತ್ರ್ಯದ ಹಂತದಲ್ಲಿ ಕೋಟಿಕಣ್ಗಳ ನೋಟ ಕೋಟಿಕೈಗಳಾಟದಲ್ಲಿ ಕೇಂದ್ರಬಿಂದುವಾಗಿ ಶೋಷಿತರ ಧ್ವನಿ ಎನಿಸಿದರಲ್ಲದೆ ಸತ್ಯ ಮತ್ತು ಅಹಿಂಸೆಯ ಅಸ್ತ್ರದಿಂದ ಹೋರಾಡಿದ ಕೀರ್ತಿ ಅವರದು ಹಾಗೇಯೇ ಪ್ರಾಮಾಣಿಕತೆಯ ಪ್ರತಿಮೂರ್ತಿ ಲಾಲ್ ಬಹದ್ಧೂರ್ ಶಾಸ್ತ್ರೀ ಎಂದರು
ಕಾಲೇಜಿನ ಪ್ರಾಚಾರ್ಯ ಕೆ ವಾಯ್ ಹಾದಿಮನಿ ಮಾತನಾಡುತ್ತಾ ಮಹಾತ್ಮಗಾಂಧೀಜಿಯವರು ಈ ದೇಶ ಮಾತ್ರವಲ್ಲ ಜಗತ್ತು ಕೂಡಾ ಸತ್ಯ ಅಹಿಂಸೆಯ ಮೂಲಕ ಅವರನ್ನು ಗುರುತಿಸುವುದರೊಂದಿಗೆ ವಿಶ್ವಸಂಸ್ಥೆ ಗಾಂಧೀಯವರನ್ನು ಅಹಿಂಸೆಯ ಬಾಂಬ್ ಎಂದು ಗುರುತಿಸಿದೆ ಎಂದರು.
ಈ ಸಂದರ್ಭದಲ್ಲಿ ಆರ್ ಕೆ ಮಾದಿ, ಎಮ್ ಪಿ ಜಾಡಬಂಡಿ, ಎಸ್ ಪಿ ಪೂಜಾರ ಸೇರಿದಂತೆ ಸರ್ವ ಉಪನ್ಯಾಸಕರು, ಆಡಳಿತಮಂಡಳಿಯವರು ಉಪಸ್ಥಿತರಿದ್ದರು.
ರೇವಣಸಿದ್ದಪ್ಪ
Like
Dislike
Love
Angry
Sad
Funny
Wow
Your experience on this site will be improved by allowing cookies.
ಠೀಕೆಗಳು 0