ರಾಷ್ಟ್ರದ ಸ್ವಾತಂತ್ರ್ಯ ದೆಸೆಯಿಂದಲೂ ದೇಶಭಕ್ತಿಯ ಪ್ರತೀಕವಾಗಿ ಯುವಪಡೆ
ರಾಷ್ಟ್ರದ ಸ್ವಾತಂತ್ರ್ಯ ದೆಸೆಯಿಂದಲೂ ದೇಶಭಕ್ತಿಯ ಪ್ರತೀಕವಾಗಿ ಯುವಪಡೆ
ಗಜೇಂದ್ರಗಡ : ರಾಷ್ಟ್ರದ ಸ್ವಾತಂತ್ರ್ಯ ದೆಸೆಯಿಂದಲೂ ದೇಶಭಕ್ತಿಯ ಪ್ರತೀಕವಾಗಿ ಯುವಪಡೆ ಭಜರಂಗದಳದ ಶಿರೋನಾಮೆಯೊಂದಿಗೆ ಕಾರ್ಯನಿರ್ವಹಿಸುತ್ತಾ ಬರುತ್ತದೆ. ಇಂತಹ ದೇಶಭಕ್ತಿಯ ಪ್ರತೀಕವಾದ ಭಜರಂಗದಳವನ್ನು ದೇಶದ್ರೋಹಿ ಪಿಎಪ್ಐ ಸಂಘಟನೆಯೊಂದಿಗೆ ಹೋಲಿಸಿ ಭಜರಂಗದಳದ ನಿಷೇದಕ್ಕೆ ಧ್ವನಿ ಎತ್ತಿದ ಕಾಂಗ್ರೆಸ್ ದೇಶಪ್ರೇಮದ ಹಾಗೂ ದೇಶದ್ರೋಹದ ಅರ್ಥವೇ ಗೊತ್ತಿಲ್ಲದಂತೆ ವರ್ತಿಸುವುದು ರಾಷ್ಟ್ರದ ಭವ್ಯತೆಗೆ, ಏಕತೆಗೆ ದಕ್ಕೆ ತರುವಂತಹ ಕಾರ್ಯವನ್ನು ಕಾಂಗ್ರೆಸ್ ಮಾಡುತ್ತಲೇ ಬಂದಿರುವುದು ಅತ್ಯಂತ ಹೀನ ಕಾರ್ಯವಾಗಿದೆ ಭಜರಂಗದಳದ ಜಿಲ್ಲಾಧ್ಯಕ್ಷ ಶ್ರೀಧರ ರಾ ಕುಲಕರ್ಣಿ ಹೇಳಿದರು.
ಅವರು ಗಜೇಂದ್ರಗಡ ನಗರದ ಶ್ರೀ ಜಗದ್ಗುರು ತೋಂಟದಾರ್ಯ (ಚೌಕಿಮಠ) ದಲ್ಲಿ ಪತ್ರಿಕಾ ಘೋಣ್ಟಿಯಲ್ಲಿ ಮಾತನಾಡುತ್ತಾ ಇದರಿಂದ ರೊಚ್ಚಿಗೆದ್ದ ದೇಶಪ್ರೇಮಿಗಳ ಯುವಪಡೆ ಭಜರಂಗದಳದ ಯುವಕರು ಪಿಎಫ್ಐ ಮತ್ತು ಭಜರಂಗದಳವನ್ನು ಒಂದೇ ತಕ್ಕಡಿಯಲ್ಲಿ ತೂಗುವುದು ಸರಿಯಲ್ಲ. ಈ ಹೇಳಿಕೆಯೊಂದಿಗೆ ಕಾಂಗ್ರೆಸ್ ಇದ್ದ ಘನತೆಯನ್ನು ನೆಲಕಚ್ಚಿಸಿಕೊಂಡಿದೆ ಎಂದು ಭಜರಂಗದಳದ ಯುವಕರು ಗುಡುಗಿದರು.
ಜಾತ್ಯಾತೀತ ರಾಷ್ಟ್ರವನ್ನು ಮಾಡುವುದರ ಮೂಲಕ ನಮ್ಮ ಹಿಂದೂಗಳನ್ನ ನಾಶ ಮಾಡುವ ನಿಟ್ಟಿನಲ್ಲಿ ನಮ್ಮ ಕೂಪಕ್ಕೆ ತಳ್ಳುವಂತಹ ಕೆಲಸ ರಾಜ್ಯ ಕಾಂಗ್ರೆಸ್ ಸರ್ಕಾರ ಮಾಡಲು ಮುದ್ದಾಗಿದ್ದು ನೋವಿನ ಸಂಗತಿ ಎಂದರು.
ಜಿಲ್ಲೆಯಲ್ಲಿ 48000 ಹನುಮ ಮಾಲಾದಾರಿಗಳು ಇದ್ದು ಪ್ರತಿಯೊಬ್ಬರಿಂದ 13 ಹಿಂದೂಪರ ಇರುವಂತಹ ವ್ಯಕ್ಷಿಗೆ ಮತ್ತು ಪಕ್ಷಕ್ಕೆ ಮತ ಹಾಕಲು ಸಂಕಲ್ಪ. ರಾಜ್ಯಾದ್ಯಂತ ಎಲ್ಲಾ ಮತಕ್ಷೇತ್ರದಲ್ಲೂ ಕೂಡ ಕಾಂಗ್ರೆಸ್ ಮತನೀಡದಿರಲು ಭಜರಂಗದಳ ಕರೆ.
ಇಂದು ಸಂಜೆ ಹನುಮ ಭಕ್ತಿರಿಂದ ಪ್ರತಿಯೊಂದು ಹಿಂದೂ ದೇವಾಲಯಗಳ್ಳಲ್ಲಿ ಸಾಮೂಹಿಕ ಹನುಮಾನ ಚಾಲೀಸ್ ಪಠಣಕ್ಕೆ ಚಾಲನೆ
ಪ್ರತಿಕಾ ಘೋಷ್ಠಿಯಲ್ಲಿ ವೀರಣ್ಣ ಹೇಮಾದ್ರಿ, ಮಾರುತಿ ಪವಾರ, ಸಂಜೀವ ಜೋಶಿ, ಮಂಜುನಾಥ ಹೆಗಡೆ ಶರಣಪ್ಪ ಕಾಡರ ಸೇರಿದಂತೆ ಅನೇಕ ಹನುಮ ಭಕ್ತರು ಮತ್ತು ಭಜರಂಗದಳ ಕಾರ್ಯಕರ್ತರು ಹಾಜರಿದ್ದರು.
Like
Dislike
Love
Angry
Sad
Funny
Wow
Your experience on this site will be improved by allowing cookies.
ಠೀಕೆಗಳು 3
Siddu
Good news
Kishan Gangji
Good News 🔥
ಸುರೇಶ್ ಅ.ಭೀ
ಉತ್ತಮವಾದ ವಿಚಾರ