ನಮ್ಮ ಡಬಲ್ ಇಂಜೀನ ಸರಕಾರ ದೇಶದ ಪ್ರತಿಯೋಬ್ಬ ರೈತನ ಖಾತೆಗೂ ಹಣ ನೀಡಿದೆ, ಶೈಕ್ಷಣಿಕವಾಗಿ ಅಭಿವೃದ್ಧಿ ಮಾಡಿದೆ, ದೇಶದಲ್ಲಿ ರಾಷ್ಟ್ರೀಯ ಹೆದ್ದಾರಿ, ಬಡ ಕುಟುಂಬಗಳಿಗೆ ಉಚಿತ ಸಿಲೆಂಡರ್ ವಿತರಣೆ, ಹೀಗೆ ಅನೇಕ ಜನಪರ ಯೋಜನೆಗಳನ್ನು ಜಾರಿಗೆ ಮಾಡಿದೆ.