ನಮ್ಮ ಡಬಲ್ ಇಂಜೀನ ಸರಕಾರ ದೇಶದ ಪ್ರತಿಯೋಬ್ಬ ರೈತನ ಖಾತೆಗೂ ಹಣ ನೀಡಿದೆ, ಶೈಕ್ಷಣಿಕವಾಗಿ ಅಭಿವೃದ್ಧಿ ಮಾಡಿದೆ, ದೇಶದಲ್ಲಿ ರಾಷ್ಟ್ರೀಯ ಹೆದ್ದಾರಿ, ಬಡ ಕುಟುಂಬಗಳಿಗೆ ಉಚಿತ ಸಿಲೆಂಡರ್ ವಿತರಣೆ, ಹೀಗೆ ಅನೇಕ ಜನಪರ ಯೋಜನೆಗಳನ್ನು ಜಾರಿಗೆ ಮಾಡಿದೆ.
ನಮ್ಮ ಡಬಲ್ ಇಂಜೀನ ಸರಕಾರ ದೇಶದ ಪ್ರತಿಯೋಬ್ಬ ರೈತನ ಖಾತೆಗೂ ಹಣ ನೀಡಿದೆ, ಶೈಕ್ಷಣಿಕವಾಗಿ ಅಭಿವೃದ್ಧಿ ಮಾಡಿದೆ, ದೇಶದಲ್ಲಿ ರಾಷ್ಟ್ರೀಯ ಹೆದ್ದಾರಿ, ಬಡ ಕುಟುಂಬಗಳಿಗೆ ಉಚಿತ ಸಿಲೆಂಡರ್ ವಿತರಣೆ, ಹೀಗೆ ಅನೇಕ ಜನಪರ ಯೋಜನೆಗಳನ್ನು ಜಾರಿಗೆ ಮಾಡಿದೆ.
ಅವರು ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹಾಲಪ್ಪ ಆಚಾರ ಪರವಾಗಿ ಮತಯಾಚನೆಯ ಬಹಿರಂಗ ಸಭೆ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಕಾಂಗ್ರೆಸ್ ಸರಕಾರದ ಆಡಳಿತಾವಧಿಯಲ್ಲಿ ಎಲ್ಲರೂ ಭ್ರಷ್ಟಾಚಾರ ಮಾಡಿದವರೇ ಆಗಿದ್ದಾರೇ ಎಲ್ಲರೂ ಸಧ್ಯ ಬೇಲ್ ಮೇಲೆ ಹೋರಗಿದ್ದಾರೆ. ಇವರೂ ದೇಶವನ್ನಾಳಲು ಯೋಗ್ಯರಲ್ಲ ಎಂದು ಆರೋಪಿಸಿದರು.
ನಮ್ಮ ಡಬಲ್ ಇಂಜೀನ ಸರಕಾರ ದೇಶದ ಪ್ರತಿಯೋಬ್ಬ ರೈತನ ಖಾತೆಗೂ ಹಣ ನೀಡಿದೆ, ಶೈಕ್ಷಣಿಕವಾಗಿ ಅಭಿವೃದ್ಧಿ ಮಾಡಿದೆ, ದೇಶದಲ್ಲಿ ರಾಷ್ಟ್ರೀಯ ಹೆದ್ದಾರಿ, ಬಡ ಕುಟುಂಬಗಳಿಗೆ ಉಚಿತ ಸಿಲೆಂಡರ್ ವಿತರಣೆ, ಹೀಗೆ ಅನೇಕ ಜನಪರ ಯೋಜನೆಗಳನ್ನು ಜಾರಿಗೆ ಮಾಡಿದೆ. ಇನ್ನೂ ಯಲಬುರ್ಗಾ ಕ್ಷೇತ್ರದ ಅಭಿವೃದ್ಧಿಗೆ ಹಾಲಪ್ಪ ಆಚಾರ ಅವರ ಶ್ರಮ ನಿಮ್ಮ ಮತಕ್ಷೇತ್ರಕ್ಕೆ ಬಹಳವಿದೆ.
ಯಾವಾಗಲು ನಿಮ್ಮ ಮಧ್ಯೆ ಇದ್ದು ಅಭಿವೃದ್ಧಿ ಮಾಡುವವರು ಶಾಸಕರಾಗಬೇಕೇ ಹೊರತು ಬೆಂಗಳೂರನಲ್ಲಿ ಕುಳಿತು ರಾಜಕಾರಣ ಮಾಡುವವರು ಶಾಸಕರಾಗಬಾರದು.
ಆದ್ದರಿಂದ ಈ ಚುನಾವಣೆಯಲ್ಲಿ ಆಚಾರ ಅವರನ್ನು ಬೆಂಬಲಿಸಿ ಆಶಿರ್ವದಿಸಿ ಮತ್ತೊಮ್ಮೆ ನಿಮ್ಮ ತಾಲೂಕಿನ ಶಾಸಕರನ್ನು ಮಾಡಬೇಕು ಎಂದು ಮನವಿ ಮಾಡಿದರು. ನಂತರದಲ್ಲಿ ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹಾಲಪ್ಪ ಆಚಾರ ಅವರ ಪರವಾಗಿ ಮತಯಾಚಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಬಿಜೆಪಿ ಪ್ರಭಾರಿ ಪವನ್ ಕುಮಾರ್ ರೆಡ್ಡಿ, ಜಗದೀಶ್ ಹಿರೇಮನಿ ಬಸಲಿಂಗಪ್ಪ ಭೂತೆ, ಪ್ರಥಮ ದೇಸಾಯಿ, ಅರವಿಂದ ಗೌಡ ಪೊಲೀಸ್ ಪಾಟೀಲ್, ಶಕುಂತಲಾ ಮಾಲಿ ಪಾಟೀಲ್, ಈರಣ್ಣ ಹುಬ್ಬಳ್ಳಿ, ಹೇಮಲತಾ ನಾಯಕ, ಅಯ್ಯನಗೌಡ ಕೆಂಚಮ್ಮನವರು, ಕಳಕಪ್ಪ ಕಂಬಳಿ, ಕರಬಸಯ್ಯ ಬಿನ್ನಾಳ ಇನ್ನಿತರ ಮುಖಂಡರು ಸಾವಿರಾರು ಅಭಿಮಾನಿಗಳು ಇದ್ದರು.
Like
Dislike
Love
Angry
Sad
Funny
Wow
Your experience on this site will be improved by allowing cookies.
ಠೀಕೆಗಳು 0