ರಂಗಭೂಮಿ ಶಿಸ್ತು ಮತ್ತು ಸೌಹಾರ್ದತೆಯ ಸಂಕೇತವಾಗಿದೆ,ಈ ರಂಗದಲ್ಲಿ ಪಳಗಿದ ವ್ಯಕ್ತಿ ಯಾವುದೇ ರಂಗದಲ್ಲಿಯಾದರು ಉನ್ನತಿಯಾಗಬಲ್ಲ ಎಂದು ಹಿರಿಯ ಪತ್ರಕರ್ತ ಮಲ್ಲು ಮಾಟರಂಗಿ ಹೇಳಿದರು.