ಇನ್ಮುಂದೆ ಸಹಾಯ ಕೇಳಿ ಯಾರು ನನ್ನ ಬಳಿ ಬರಬೇಡಿ, ನಾನು ಯಾವುದೇ ಮದುವೆಗೆ ಬಂದರೂ ಮುಯ್ಯಿ ಕೂಡ ಹಾಕಲ್ಲ. ಚುನಾವಣೆ ಸೋಲಿನ ಬಳಿಕ ಹತಾಶೆಯಿಂದ ಮಾಜಿ ಶಾಸಕ ಸುರೇಶ್ ಗೌಡ ಹೇಳಿದ್ದಾರೆ.