ಭರತ ಪೂಣ್ಯಭೂಮಿಯಲ್ಲಿ ಅನೇಕ ವ್ಯಾಜ್ಯ, ಹೋರಾಟಗಳ ನಂತರ ನ್ಯಾಯಲಯದ ತೀರ್ಪಿನಂತೆ ರಾಮಜನ್ಮ ಭೂಮಿಗೆ ಸ್ಥಳಾವಕಾಶ ನೀಡಿದ ನಂತರ ಬಹುದಿನದ ಕನಸೊಂದು ನನಸುಗೊಳ್ಳುತ್ತಿರುವ ಸುಸಂದರ್ಭದಲ್ಲಿ ಈ ದೇಶದಲ್ಲಿರುವವರೇ ವ್ಯಾಜ್ಯಕ್ಕೆ ಕಾಲು ಕೆದರಿದಂತೆ ಕೈ ಪಾಳೆಯದಲ್ಲಿ ತೊಂದರೆ ಎಸಗುವ ಹುನ್ನಾರ ನಡೆದಿದೆ.