ಈ ಬಾರಿ ಉಪಮುಖ್ಯಮಂತ್ರಿ ನಾನೊಬ್ಬನೇ ಆಗಬೇಕು ಎಂದಿರುವ ಡಿಕೆ ಶಿವಕುಮಾರ್ ಷರತ್ತಿಗೆ ಡಾ . ಜಿ ಪರಮೇಶ್ವರ್​ ವಿರೋಧ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್​​ ಪ್ರಭಾವಿ ದಲಿತ ನಾಯಕರಿಗೂ ಡಿಸಿಎಂ ಆಗುವ ಅವಕಾಶ ನೀಡಲೇಬೇಕು ಎಂದು ಪಟ್ಟು ಹಿಡಿದಿದ್ದಾರೆ.