ಕುಕನೂರು ಪಟ್ಟಣದ ಒತ್ತಾಸೆಯಂತೆ ಪ್ರತಿ ಶುಕ್ರವಾರ ಕೃಷಿ ಉತ್ಪನ್ನ ಮಾರುಕಟ್ಟೆ ಆವಂದಲ್ಲಿ ಜರಗುತ್ತಿದ್ದ ವಾರದ ಸಂತೆಯನ್ನು ಹಳೆಯ ಸಂತೆ ಬೇಜಾರು ಸ್ಥಳಾಂತರಿಸಲಾಗಿದೆ ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಪ್ರಕಾಶ್ ಬಾಗಲೇ ತಿಳಿಸಿದರು.
ಕುಕನೂರು ಪಟ್ಟಣದ ಒತ್ತಾಸೆಯಂತೆ ಪ್ರತಿ ಶುಕ್ರವಾರ ಕೃಷಿ ಉತ್ಪನ್ನ ಮಾರುಕಟ್ಟೆ ಆವಂದಲ್ಲಿ ಜರಗುತ್ತಿದ್ದ ವಾರದ ಸಂತೆಯನ್ನು ಹಳೆಯ ಸಂತೆ ಬೇಜಾರು ಸ್ಥಳಾಂತರಿಸಲಾಗಿದೆ ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಪ್ರಕಾಶ್ ಬಾಗಲೇ ತಿಳಿಸಿದರು.
ಕುಕನೂರು :
ಕುಕನೂರು ಪಟ್ಟಣದ ಒತ್ತಾಸೆಯಂತೆ ಪ್ರತಿ ಶುಕ್ರವಾರ ಕೃಷಿ ಉತ್ಪನ್ನ ಮಾರುಕಟ್ಟೆ ಆವಂದಲ್ಲಿ ಜರಗುತ್ತಿದ್ದ ವಾರದ ಸಂತೆಯನ್ನು ಹಳೆಯ ಸಂತೆ ಬೇಜಾರು(ಮಹಾಮಾಯ ಚೌಡಿಗೆ) ಸ್ಥಳಾಂತರಿಸಲಾಗಿದೆ ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಪ್ರಕಾಶ್ ಬಾಗಲೇ ತಿಳಿಸಿದರು.
ಪಟ್ಟಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಕುಕನೂರು ಪಟ್ಟಣದಲ್ಲಿ ಮಧ್ಯಭಾಗದಲ್ಲಿರುವ ಶ್ರೀ ಮಹಾಮಾಯ ದೇವಿಯ ತೇರಿನ ಗಡ್ಡಿ (ಚೌಡಿ) ಯ ಹತ್ತಿರ ಹಳೇಯ ಕಾಲದಿಂದಲೂ ಸಂತೆ ಜರುಗುತ್ತಾ ಬಂದಿದ್ದು ಇತ್ತೀಚಿನ ಕೆಲ ವರ್ಷಗಳ ಹಿಂದೆ ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆಯ ಅವಣದಲ್ಲಿ ವಾರದ ಸಂತೆ ನಡೆಸುತ್ತಾ ಬಂದಿದ್ದಾರೆ ಇದೀಗ ಸಾರ್ವಜನಿಕರ ಮನವಿ ಹಾಗೂ ಕೃಷಿ ಉತ್ಪನ್ನ ಮಾರುಕಟ್ಟೆಯ ಪಕ್ಕದಲ್ಲಿಯೇ ಹೆದ್ದಾರಿ 367 ಹಾದು ಹೋಗಿದ್ದು ಟ್ರಾಫಿಕ್ ಕಿರಿಕಿರಿ ಸುರಕ್ಷತಾ ಕ್ರಮ ಪಾಲಿಸೋದರೊಂದಿಗೆ ಜನರ ಮನವಿಯನ್ನು ಪುರಸ್ಕರಿಸಿ ಈ ಹಿಂದೆ ವಾರದ ಸಂತೆ ನಡೆಯುತ್ತಿದ್ದ ತೇರಿನ ಗಡ್ಡಿ ಜಾಗದಲ್ಲಿಯೇ ವಾರದ ಸಂತೆಯನ್ನು ಮುಂದುವರಿಸಬೇಕೆಂದು ಮೇಲಾಧಿಕಾರಿಗಳ ಆದೇಶದ ಅನ್ವಯ ಸುರಕ್ಷತಾ ಕ್ರಮ ಪಾಲಿಸುತ್ತಾ ಕೃಷಿ ಉತ್ಪನ್ನ ಮಾರುಕಟ್ಟೆಯ ಬದಲು ತೇರಿನಗಡ್ಡಿ ಹತ್ತಿರ ದಿನಾಂಕ 9/ 6 /2023ರ ಶುಕ್ರವಾರದಿಂದ ಪುನಃ ಹಳೆಯ ಜಾಗದಲ್ಲಿ ವಾರದ ಸಂತೆ ಜರುಗುತ್ತದೆ ಎಂದು ತಿಳಿಸಿದರು.
ನಿಂಗರಾಜ ದೊಡ್ಡಮನಿ
Like
Dislike
Love
Angry
Sad
Funny
Wow
Your experience on this site will be improved by allowing cookies.
ಠೀಕೆಗಳು 0