ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ರಾಯರೆಡ್ಡಿ ಅವರ ಅಭಿಮಾನಿ ಅವರ ಗೆಲುವಿಗಾಗಿ 101 ತೆಂಗಿನ ಕಾಯಿ ಅಂಗಳ ಹರಕೆ ಕಟ್ಟಿಕೊಂಡು ಎಂದು ಗ್ರಾಮ ದೇವತೆಯಾದ ಹೋಲಿಗೆ ಮನೆಗೆ ಸಮರ್ಪಿಸಿ ಹರಕೆ ತೀರಿಸಿ ಅಭಿಮಾನ ಮರೆದರು.