ಜೆಡಿಎಸ್ ಪಕ್ಷದ ಅಭ್ಯರ್ಥಿಯಾದ ಮುಕ್ತುಮಸಾಭ ಮುಧೋಳ ಅವರ ಪರವಾಗಿ ಅವರ ಮಗನಾದ ಅಮೀರ್ ಸುವಿಲ್ ಮುಧೋಳ ಅವರು ಮನೆ-ಮನೆಗೆ ತೆರಳಿ ಕುಮಾರಣ್ಣ ರೈತವರ್ಗಕ್ಕೆ ಮಾಡಿದ ಸಹಾಯವನ್ನು ಮನವರಿಕೆ ಮಾಡಿ ಮತಯಾಚಿಸಿದರು.
ಜೆಡಿಎಸ್ ಪಕ್ಷದ ಅಭ್ಯರ್ಥಿಯಾದ ಮುಕ್ತುಮಸಾಭ ಮುಧೋಳ ಅವರ ಪರವಾಗಿ ಅವರ ಮಗನಾದ ಅಮೀರ್ ಸುವಿಲ್ ಮುಧೋಳ ಅವರು ಮನೆ-ಮನೆಗೆ ತೆರಳಿ ಕುಮಾರಣ್ಣ ರೈತವರ್ಗಕ್ಕೆ ಮಾಡಿದ ಸಹಾಯವನ್ನು ಮನವರಿಕೆ ಮಾಡಿ ಮತಯಾಚಿಸಿದರು.
ಗಜೇಂದ್ರಗಡ : ರೋಣ ಮತಕ್ಷೇತ್ರದಲ್ಲಿ ಈ ಬಾರಿ ಪ್ರಾದೇಶಿಕ ಪಕ್ಷವು ತನ್ನದೇಯಾದ ಪ್ರಭಾವವನ್ನು ಬೀರುವ ಮೂಲಕ ಪ್ರತಿ ಮನೆಗೂ ತೆರಳಿ ಮತಯಾಚನೆ ಮಾಡುತ್ತಿದೆ. ಇಂದು ಕಲ್ಲಿಗನೂರ ಗ್ರಾಮದಲ್ಲಿ ಜೆಡಿಎಸ್ ಪಕ್ಷದ ಅಭ್ಯರ್ಥಿಯಾದ ಮುಕ್ತುಮಸಾಭ ಮುಧೋಳ ಅವರ ಪರವಾಗಿ ಅವರ ಮಗನಾದ ಅಮೀರ್ ಸುವಿಲ್ ಮುಧೋಳ ಅವರು ಮನೆ-ಮನೆಗೆ ತೆರಳಿ ಕುಮಾರಣ್ಣ ರೈತವರ್ಗಕ್ಕೆ ಮಾಡಿದ ಸಹಾಯವನ್ನು ಮನವರಿಕೆ ಮಾಡಿ ಮತಯಾಚಿಸಿದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ಲಕ್ಷ್ಮಣ್ ತಳವಾರ, ಗಜೇಂದ್ರಗಡ ನಗರ ಘಟಕದ ಅಧ್ಯಕ್ಷರಾದ ಸಂಗಪ್ಪ ಯಲಬುಣಚಿ, ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷರಾದ ಶ್ರೀ ಬಾದಶಾ ಬಾಗವಾನ, ವೀರಪ್ಪ ಜಿರ್ಲ, ಮುಖಂಡರಾದ ಗ್ಯಾನೇಶ್ ಗೋಂಧಳೆ, ಫಜಲ್ ಹುನಗುಂದ, ಹೈದರ್ ಚಾಮಲಾಪುರ, ದಾವಲಸಾಬ್ ಆರಗಿದ್ದಿ, ಹುಚ್ಚುಸಾಬ್ ನದಾಫ್, ಮಹಿಳಾ ಘಟಕದ ಅಧ್ಯಕ್ಷೆ ಶ್ರೀಮತಿ ರೇಖಾ ಜಾಡಬಂಡಿ, ಮಂಜುಳಾ ಛಲವಾದಿ, ಸಂಗಮ್ಮ ಅಂಗಡಿ ಸೇರಿದಂತೆ ಜೆಡಿಎಸ್ ಕಾರ್ಯಕರ್ತರು ಉಪಸ್ಥಿತರಿದ್ದರು.
Like
Dislike
Love
Angry
Sad
Funny
Wow
Your experience on this site will be improved by allowing cookies.
ಠೀಕೆಗಳು 0