ರಾಜ್ಯದಲ್ಲಿ ಈ ಹಿಂದೆ ಇದ್ದ ಬಿಜೆಪಿಯ ಆಡಳಿತದ ಸರ್ಕಾರ ತಮ್ಮಲ್ಲಿಯ ದ್ವಂದ್ವ ನೀತಿ‌ ಅನೇಕ ಭ್ರಷ್ಟಾಚಾರ ಹಾಗೂ ಕಮೀಷನ್ ಹಾವಳಿಗಳ ಆವಸ್ಥೆಯಿಂದಾಗಿ ಬೇಸತ್ತ ಜನ ಈ ಬಾರಿಯ ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರವನ್ನು ಒದಗಿಸುವಲ್ಲಿ ಕಾರಣವಾಗಿದೆ.