ರೈತರು ಸಾವಿರಾರು ಡಾಕ್ಟರ್ ಭೂಮಿಯಲ್ಲಿ ಹೆಸರು ಬೆಳೆಯನ್ನು ಬಿತ್ತನೆ ಮಾಡಿದ್ದು ಮುಂಗಾರು ಮಳೆ ಕೈಕೊಟ್ಟಿದೆ ಇದರಿಂದ ರೈತರು ಬೆಳೆದ ಬೆಳೆಗಳು ಕೊನೆಗೆ ಹೋಗುವ ಪ್ರಸ್ತುತ ನಿರ್ಮಾಣವಾಗಿದೆ ಎಂದು ಯುವ ರೈತ ಕಾಳಪ್ಪ ದೊಡ್ಡಮನಿ ಆತಂಕ ವ್ಯಕ್ತಪಡಿಸಿದರು.
ರೈತರು ಸಾವಿರಾರು ಡಾಕ್ಟರ್ ಭೂಮಿಯಲ್ಲಿ ಹೆಸರು ಬೆಳೆಯನ್ನು ಬಿತ್ತನೆ ಮಾಡಿದ್ದು ಮುಂಗಾರು ಮಳೆ ಕೈಕೊಟ್ಟಿದೆ ಇದರಿಂದ ರೈತರು ಬೆಳೆದ ಬೆಳೆಗಳು ಕೊನೆಗೆ ಹೋಗುವ ಪ್ರಸ್ತುತ ನಿರ್ಮಾಣವಾಗಿದೆ ಎಂದು ಯುವ ರೈತ ಕಾಳಪ್ಪ ದೊಡ್ಡಮನಿ ಆತಂಕ ವ್ಯಕ್ತಪಡಿಸಿದರು.
ಕೊಪ್ಪಳ :
ರೈತರು ಸಾವಿರಾರು ಡಾಕ್ಟರ್ ಭೂಮಿಯಲ್ಲಿ ಹೆಸರು ಬೆಳೆಯನ್ನು ಬಿತ್ತನೆ ಮಾಡಿದ್ದು ಮುಂಗಾರು ಮಳೆ ಕೈಕೊಟ್ಟಿದೆ ಇದರಿಂದ ರೈತರು ಬೆಳೆದ ಬೆಳೆಗಳು ಕೊನೆಗೆ ಹೋಗುವ ಪ್ರಸ್ತುತ ನಿರ್ಮಾಣವಾಗಿದೆ ಎಂದು ಯುವ ರೈತ ಕಾಳಪ್ಪ ದೊಡ್ಡಮನಿ ಆತಂಕ ವ್ಯಕ್ತಪಡಿಸಿದರು.
ಕ್ರಾಂತಿ ಮಾರ್ಗ ಪತ್ರಿಕೆಯೊಂದಿಗೆ ಮಾತನಾಡಿದ ಅವರು ಪ್ರತಿ ವರ್ಷ ಜಿಲ್ಲೆಯ ಮಸಾರಿ ಭಾಗ ಮತ್ತು ಯರೇ ಭಾಗ ಸೇರಿ ವಿವಿಧಡೆ ಮುಂಗಾರು ಮಳೆ ಆಧರಿಸಿ ರೈತರು ಸಾವಿರಾರು ಎಕ್ಟರ್ ಭೂಮಿಯಲ್ಲಿ ಹೆಸರು ಬೆಳೆಯನ್ನು ಬಿತ್ತನೆ ಮಾಡುವುದುಂಟು ಅದರಂತೆ ರಾಜ್ಯಕ್ಕೆ ಮುಂಗಾರು ಆಗಮನ ತಡವಾಗಿದ್ದರು ಕೂಡ ಕೆಲವು ದಿನಗಳ ಹಿಂದೆ ಸುರಿದ ಮಳೆಯನ್ನು ಆದರಿಸಿ ಜಿಲ್ಲೆಯ ರೈತರು ಈ ವರ್ಷವೂ ಕೂಡ ಹೆಸರು ಬೆಳೆಯನ್ನು ಬಿತ್ತನೆ ಮಾಡಿದ್ದು ವರುಣದೇವ ಕೈಕೊಟ್ಟಿದ್ದಾನೆ, ಇದರಿಂದ ಬೆಳೆಗಳಿಗೆ ಬೇಕಾದಂತ ನೀರು ಸಿಗದ ಪರಿಣಾಮ ರೈತರ ಬೆಳೆಗಳು ಒಣಗಿ ಹೋಗುತ್ತಿವೆ. ಇದರಿಂದ ರೈತರು ಚಿಂತೆಯಲ್ಲಿ ಮುಳುಗುವಂತಾಗಿದೆ ಮುಂಗಾರು ಮಳೆ ಕೈಕೊಟ್ಟ ಪರಿಣಾಮ ರೈತರಲ್ಲಿ ಆತಂಕ ಮನೆ ಮಾಡಿದ್ದು ಹಣೆಗೆ ಕೈಕೊಟ್ಟು ಆಗಸ ನೋಡುತ್ತಾ ಕುಳಿತಿದ್ದಾರೆ, ಇನ್ನು ಕೆಲವು ದಿನಗಳಲ್ಲಿ ಮಳೆಯಾಗದಿದ್ದರೆ ರೈತರು ಬೆಳೆದ ಮುಂಗಾರು ಬೆಳೆಗಳು ಕೈ ಕೊಡಲಿದ್ದು ಮುಂಗಾರು ಬೆಳೆಗಳ ಅಭಾವ ಉಂಟಾಗಲಿದೆ ಮತ್ತು ಮಾರುಕಟ್ಟೆಯಲ್ಲಿ ಅವುಗಳ ಬೆಲೆ ಗಗನಕ್ಕೆ ಏರುವ ಸಂಭವವಿದೆ. ಆದಷ್ಟು ಬೇಗ ವರ್ಣದ್ ಯಾವ ಕರುಣೆ ತೋರಿಸಿದರೆ ರೈತರ ಬದುಕುಗಳಿಗೆ ಅನುಕೂಲವಾಗಲಿದೆ ಎಂದು ಹೇಳಿದರು.
ನಿಂಗರಾಜ ದೊಡ್ಡಮನಿ
Like
Dislike
Love
Angry
Sad
Funny
Wow
Your experience on this site will be improved by allowing cookies.
ಠೀಕೆಗಳು 0