ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಯರೇಹಂಚಿನಾಳ ಗ್ರಾಮದಲ್ಲಿ ಬ್ರಿಟಿಷರ ಕಾಲದಿಂದಲೂ ಹಳೆ ರಸ್ತೆ ಇದ್ದು ಈಗಲೂ ಮುಂದಿನ ಊರಿಗೆ ಹೋಗಲು ರಸ್ತೆ ಇಲ್ಲದೇ ಹಿನ್ನೆಲೆಯಲ್ಲಿ ರೈತರು ಸಾರ್ವಜನಿಕರು ಕಷ್ಟದಲ್ಲಿ ಇದ್ದರೂ ಸಹ ಇಲ್ಲಿವರೆಗೂ ಈ ರಸ್ತೆಗಳನ್ನು ಯಾರು ಮಾಡಿರುವುದಿಲ್ಲ ಎಂದರು.
ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಯರೇಹಂಚಿನಾಳ ಗ್ರಾಮದಲ್ಲಿ ಬ್ರಿಟಿಷರ ಕಾಲದಿಂದಲೂ ಹಳೆ ರಸ್ತೆ ಇದ್ದು ಈಗಲೂ ಮುಂದಿನ ಊರಿಗೆ ಹೋಗಲು ರಸ್ತೆ ಇಲ್ಲದೇ ಹಿನ್ನೆಲೆಯಲ್ಲಿ ರೈತರು ಸಾರ್ವಜನಿಕರು ಕಷ್ಟದಲ್ಲಿ ಇದ್ದರೂ ಸಹ ಇಲ್ಲಿವರೆಗೂ ಈ ರಸ್ತೆಗಳನ್ನು ಯಾರು ಮಾಡಿರುವುದಿಲ್ಲ ಎಂದರು.
ಕುಕನೂರು :
ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಯರೇಹಂಚಿನಾಳ ಗ್ರಾಮದಲ್ಲಿ ಬ್ರಿಟಿಷರ ಕಾಲದಿಂದಲೂ ಹಳೆ ರಸ್ತೆ ಇದ್ದು ಈಗಲೂ ಮುಂದಿನ ಊರಿಗೆ ಹೋಗಲು ರಸ್ತೆ ಇಲ್ಲದೇ ಹಿನ್ನೆಲೆಯಲ್ಲಿ ರೈತರು ಸಾರ್ವಜನಿಕರು ಕಷ್ಟದಲ್ಲಿ ಇದ್ದರೂ ಸಹ ಇಲ್ಲಿವರೆಗೂ ಈ ರಸ್ತೆಗಳನ್ನು ಯಾರು ಮಾಡಿರುವುದಿಲ್ಲ ಎಂದರು.
ಈ ವೇಳೆಯಲ್ಲಿ ರೈತರಿಗೆ ಸಾರ್ವಜನಿಕರ ಅನುಕೂಲಕ್ಕಾಗಿ ಈ ರಸ್ತೆ ಕಾಮಗಾರಿಗಳನ್ನು ಶೀಘ್ರದಲ್ಲಿ ಮುಂಜೂರು ಮಾಡಿ ಕೊಡಬೇಕೆಂದು ಒತ್ತಾಯಿಸಿ ರೈತ ಸಂಘದಿಂದ ಶಾಸಕರಾದ ಬಸವರಾಜ ರಾಯರೆಡ್ಡಿ ಅವರಿಗೆ ಮನವಿ ಸಲ್ಲಿಸಲಾಯಿತು.
ಈ ರಸ್ತೆಯು ಯರೇಹಂಚಿನಾಳ ಗ್ರಾಮದಿಂದ ಕಣಿಗಿನಾಳ ಗ್ರಾಮದಲ್ಲಿ ಈ ರಸ್ತೆ ಮಾಡಬೇಕು. ಯರೇಹಂಚಿನಾಳ ಗ್ರಾಮದಿಂದ ಸೋಂಪೂರ ಗ್ರಾಮ, ಯರೇಹಂಚಿನಾಳ ಗ್ರಾಮದಿಂದ ಹರ್ಲಾಪುರ್ ರೈಲ್ವೆ ನಿಲ್ದಾಣದವರೆಗೂ ಮಾಡಬೇಕು.
ಯರೇಹಂಚಿನಾಳ ಗ್ರಾಮದಿಂದ ಹಳ್ಳಿಕೇರಿ ಗ್ರಾಮದ ವರಿಗೆ ಮಾಡಬೇಕು. ನಾಲ್ಕು ರಸ್ತೆ ಕಚ್ಚ ರಸ್ತೆ ಇದ್ದು ಈ ರಸ್ತೆಗೆ ಡಾಂಬರೀಕರಣ ರಸ್ತೆಯನ್ನಾಗಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು ಇದರ ಜೊತೆಗೆ ಯರೇಹಂಚಿನಾಳದಿಂದ ಕೋಟಮಚಗಿ ಹೊಗುವ ಮಧ್ಯದಲ್ಲಿ ಇರುವ ಹಳ್ಳಕ್ಕೆ ಸೇತುವೆ ನಿರ್ಮಾಣ ಮಾಡಿಕೊಡಬೇಕು. ಯರೇಹಂಚಿನಾಳ ಗ್ರಾಮದಲ್ಲಿ ಗ್ರಂಥಾಲಯ ಸಿಪಿಲ್ಲ ಗೊಂಡಿದೆ ಈ ಗ್ರಂಥಾಲಯದ ಕಟ್ಟಡವನ್ನು ಕಟ್ಟಿಕೊಡಬೇಕು ಜೋತೆಗೆ ಆರೋಗ್ಯ ಕೇಂದ್ರ ಹಾಗೂ ಪಶು ಸಂಗೋಪನೆ ಕೇಂದ್ರವನ್ನು ಮಂಜೂರು ಮಾಡಿಕೊಡಬೇಕೆಂದು ರೈತರ ಹಕ್ಕು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಗ್ರಾಮ ಘಟಕದ ಅಧ್ಯಕ್ಷ ಬಸಪ್ಪ ಕಮತರ.ಹಾಗೂ ರಾಜ್ಯ ಉಪಾಧ್ಯಕ್ಷರಾದ ಅಂದಪ್ಪ ರುದ್ರಪ್ಪ ಕೋಳೂರ ಇವರ ನೇತೃತ್ವದಲ್ಲಿ ಖಂಡಿಸಿ ಶಾಸಕರಾದ ಬಸವರಾಜ ರಾಯರೆಡ್ಡಿ ಅವರಿಗೆ ಯರೇಹಂಚಿನಾಳ ಗ್ರಾಮದಲ್ಲಿ ರೈತ ಸಂಘಟ ನೆಯಿಂದ ಮನವಿ ಸಲ್ಲಿಸಿದರು.
ಶಾಸಕ ಬಸವರಾಜ ರಾಯರೆಡ್ಡಿ ಅವರು ರೈತ ಸಂಘದ ಮನವಿ ಸ್ವೀಕರಿಸಿದ ನಂತರ ನಿಮ್ಮ ವಿವಿಧ ಕೆಲಸ ಕಾರ್ಯಗಳನ್ನು ಮಾಡಿ ಕೊಡುವುದಾಗಿ ಶಾಸಕರು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ರೈತ ಸಂಘದ ಗ್ರಾಮ ಘಟಕದ ಪದಾಧಿಕಾರಿಗಳು ಗೌರವಾಧ್ಯಕ್ಷ ಹೊನ್ನಪ್ಪ ಮರಡಿ.ಅಧ್ಯಕ್ಷ ಬಸಪ್ಪ ಕಮತರ, ಉಪಾಧ್ಯಕ್ಷ ಚನ್ನಪ್ಪ ನಾಲ್ವಡದ, ಪ್ರಧಾನ ಕಾರ್ಯದರ್ಶಿ ದೇವರಾಜ ಮಡಿವಾಳ. ಖಜಾಂಚಿ ರವಿಚಂದ್ರ ತಳವಾರ, ಕಾರ್ಯದರ್ಶಿ ಬಸವರಡ್ಡಿ ಹನಿಸಿ, ಜಂಟಿ ಕಾರ್ಯದರ್ಶಿ ಮಂಜುನಾಥ್ ಕಮತರ, ದೇವೇಂದ್ರಪ್ಪ ಗಂಗೋಜಿ, ವೀರೇಶ ಗುಡುಮಿ, ಗುದ್ಲಪ್ಪ ಪುಣ್ಯದ, ಬಸಣ್ಣ ಅಸೂಟ್ಟಿ. ಚೆನ್ನಯ್ಯ ಕೊಪ್ಪಳಮಠ, ಆನಂದ ಗಾಣಿಗೇರ. ಬಸಪ್ಪ ಕೋಳೂರ, ಗವಿಸಿದ್ದನಗೌಡ ಮಾಲಿಪಾಟೀಲ್, ರವಿಚಂದ್ರ ಕಮತರ. ಬಸವರಾಜ ಇಟಗಿ, ವೀರೇಶ ಬಾವಿ, ಶಿವಪ್ಪ ಹನಿಸಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
ನಿಂಗರಾಜ ದೊಡ್ಡಮನಿ
Like
Dislike
Love
Angry
Sad
Funny
Wow
Your experience on this site will be improved by allowing cookies.
ಠೀಕೆಗಳು 0