ವಿದ್ಯಾರ್ಥಿಗಳು ಪುಸ್ತಕದ ಶಿಕ್ಷಣದ ಜೊತೆಗೆ ಸಂಸ್ಕಾರದ ಜ್ಞಾನವನ್ನು ಕೂಡ ಕಲಿಯಬೇಕು ಎಂದು ಗದುಗಿನ ಶ್ರೀ ಬೀರೇಶ್ವರ ಪುಣ್ಯ ಶ್ರಮದ ಪೂಜ್ಯರಾದ ಶ್ರೀ ಕಲ್ಲಯ್ಯಜ್ಜನವರು ಹೇಳಿದರು.