ಮಾನವ ಸಂಕುಲ ಆರೋಗ್ಯ ಕರ ಜೀವನ ನಡೆಸಲು ಪರಿಸರ ತುಂಬಾ ಸಹಕಾರಿಯಾಗಿವೆ ಕಲುಷಿತ ರಹಿತ ಗಾಳಿ ಸೇವನೆಗೆ ಸಸ್ಯಗಳನ್ನು ಬೆಳೆಸಿ ಸುಂದರ ಪರಿಸರ ನಿರ್ಮಾಣ ಮಾಡುವುದು,ಸುಂದರ ಪರಿಸರದಿಂದ ಆರೋಗ್ಯಕರ ಜೀವನ ನಡೆಸಲು ಸಹಕಾರಿಯಾಗಿದೆ ಎಂದು ಕುಕನೂರು- ಯಲಬುರ್ಗಾ ತಾಲೂಕ ಅಕ್ಷರ ದಾಸೋಹ ಬಿಸಿಯೂಟ ಯೋಜನೆಯ ಸಹಾಯಕ ನಿರ್ದೇಶಕ ಎಫ್ ಎಂ ಕಳ್ಳಿ ಹೇಳಿದರು.