ಮಹತ್ವದ ಬೆಳವಣಿಗೆಯಲ್ಲಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾದ ಬೆನ್ನಲ್ಲೇ ಲಕ್ಷ್ಮಣ್ ಸವದಿ ಕೂಡ ಬಿಜೆಪಿಗೆ ವಾಪಸ್ಸಾಗುತ್ತಾರೆ ಎಂಬ ಚರ್ಚೆ ಎಲ್ಲೆಡೆ ನಡೆಯುತ್ತಿದೆ.
ಮಹತ್ವದ ಬೆಳವಣಿಗೆಯಲ್ಲಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾದ ಬೆನ್ನಲ್ಲೇ ಲಕ್ಷ್ಮಣ್ ಸವದಿ ಕೂಡ ಬಿಜೆಪಿಗೆ ವಾಪಸ್ಸಾಗುತ್ತಾರೆ ಎಂಬ ಚರ್ಚೆ ಎಲ್ಲೆಡೆ ನಡೆಯುತ್ತಿದೆ.
ಬೆಳಗಾವಿ :
ಮಹತ್ವದ ಬೆಳವಣಿಗೆಯಲ್ಲಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾದ ಬೆನ್ನಲ್ಲೇ ಲಕ್ಷ್ಮಣ್ ಸವದಿ ಕೂಡ ಬಿಜೆಪಿಗೆ ವಾಪಸ್ಸಾಗುತ್ತಾರೆ ಎಂಬ ಚರ್ಚೆ ಎಲ್ಲೆಡೆ ನಡೆಯುತ್ತಿದೆ.
ಲಕ್ಷ್ಮಣ್ ಸವದಿ ಘರ್ ವಾಪ್ಸಿ ವಿಚಾರದ ಕುರಿತಂತೆ ಬಿಜೆಪಿ ನಾಯಕರು ನಿರಂತರವಾಗಿ ಲಕ್ಷ್ಮಣ್ ಸವದಿ ಅವರಿಗೆ ಕರೆ ಮಾಡುತ್ತಿದ್ದಾರೆ ಎನ್ನಲಾಗಿದೆ. ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ವಾಪಸ್ ಆಗುವಂತೆ ಇನ್ನಿಲ್ಲದ ಪ್ರಯತ್ನ ಮಾಡುತ್ತಿರುವ ಬಿಜೆಪಿ ನಾಯಕರು. ಅತ್ತ ಲಕ್ಷ್ಮಣ್ ಸವದಿ ನಡೆಯ ಬಗ್ಗೆಯೂ ಕಾಂಗ್ರೆಸ್ನ ನಾಯಕರು ತೀಕ್ಷ್ಣವಾದ ಕಣ್ಣಿಟ್ಟಿದ್ದಾರೆ. ಇದೆಲ್ಲದರ ಮಧ್ಯೆ ಲಕ್ಷ್ಮಣ್ ಸವದಿ ಹೇಳುತ್ತಿರುವುದೇನು?
ಲಕ್ಷ್ಮಣ್ ಸವದಿಗೆ ಘರ್ ವಾಪ್ಸಿಗೆ ಆಫರ್ ಕೊಡುತ್ತಿರುವ ಯಾವೊಬ್ಬ ನಾಯಕರು ಕೊಡುತ್ತಿಲ್ಲ ಆ ಪಂಚ ಪ್ರಶ್ನೆಗಳಿಗೆ ಉತ್ತರ. ಹಾಗಾದ್ರೆ, ಲಕ್ಷ್ಮಣ್ ಸವದಿ ಕೇಳುತ್ತಿರುವ ಆ ಪಂಚ ಪ್ರಶ್ನೆಗಳಾದ್ರೂ ಏನು? “ಕೆ.ಎಂ ನ್ಯೂಸ್” ಬಳಿಯಿದೆ ಲಕ್ಷ್ಮಣ್ ಸವದಿ ಕೇಳುತ್ತಿರುವ ಪಂಚ ಪ್ರಶ್ನೆಯ ಕಂಪ್ಲೀಟ್ ಡೀಟೈಲ್ಸ್.
ಲಕ್ಷ್ಮಣ್ ಸವದಿ. ಮಾಜಿ ಉಪ- ಮುಖ್ಯಮಂತ್ರಿ ಅಥಣಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ.
ಈ ಪಂಚ ಪ್ರಶ್ನೆಗಳಿಗೂ ನನಗೆ ಸಮರ್ಪಕವಾದ ಉತ್ತರ ನೀಡಿ. ಬಳಿಕ ನಾನು ಮುಂದೆ ಏನು ಮಾಡಬೇಕು ಎಂಬುದನ್ನು ಯೋಚಿಸುತ್ತೇನೆ ಎಂದಿರುವ ಲಕ್ಷ್ಮಣ್ ಸವದಿ.
ಲಕ್ಷ್ಮಣ್ ಸವದಿ ಘರ್ ವಾಪ್ಸಿ ಹಿಂದಿನ ಕಂಪ್ಲೀಟ್ ಡೀಟೈಲ್ಸ್ಯ “ಕೆ.ಎಂ ನ್ಯೂಸ್”ಲ್ಲಿ ರಿವೀಲ್.
ವರದಿ : ಹನುಮಂತ ಮಡಿವಾಳರ
Like
Dislike
Love
Angry
Sad
Funny
Wow
Your experience on this site will be improved by allowing cookies.
ಠೀಕೆಗಳು 0