ಪಟ್ಟಣದ ಗಾಂಧಿನಗರ ಅಂಬೇಡ್ಕರ್ ನಗರ ಕೋಳಿಪೇಟೆ ಸೇರಿದಂತೆ ಪ್ರಮುಖ ಬೀದಿಗಳಲ್ಲಿ ಬಿಜೆಪಿ ಅಭ್ಯರ್ಥಿ ಹಾಲಪ್ಪ ಆಚಾರ್ ಪರ ಧಾರಾವಾಹಿ ನಟಿ ಸಿರಿ ಅಬ್ಬರದ ಪ್ರಚಾರವನ್ನು ನಡೆಸಿದ್ದು ಕ್ಷೇತ್ರದಲ್ಲಿ ಬಾರಿ ಬದಲಾವಣೆಯಾಗಲಿದೆ ಎಂದು ಕ್ಷೇತ್ರದ ಮತದಾರ ಪ್ರಭುವಿನ ಮಾತಾಗಿದೆ.
ಪಟ್ಟಣದ ಗಾಂಧಿನಗರ ಅಂಬೇಡ್ಕರ್ ನಗರ ಕೋಳಿಪೇಟೆ ಸೇರಿದಂತೆ ಪ್ರಮುಖ ಬೀದಿಗಳಲ್ಲಿ ಬಿಜೆಪಿ ಅಭ್ಯರ್ಥಿ ಹಾಲಪ್ಪ ಆಚಾರ್ ಪರ ಧಾರಾವಾಹಿ ನಟಿ ಸಿರಿ ಅಬ್ಬರದ ಪ್ರಚಾರವನ್ನು ನಡೆಸಿದ್ದು ಕ್ಷೇತ್ರದಲ್ಲಿ ಬಾರಿ ಬದಲಾವಣೆಯಾಗಲಿದೆ ಎಂದು ಕ್ಷೇತ್ರದ ಮತದಾರ ಪ್ರಭುವಿನ ಮಾತಾಗಿದೆ.
ಕುಕನೂರು :
ಪಟ್ಟಣದ ಗಾಂಧಿನಗರ ಅಂಬೇಡ್ಕರ್ ನಗರ ಕೋಳಿಪೇಟೆ ಮುಂತಾದ ಏರಿಯಾಗಳಲ್ಲಿ ಸಚಿವ ಹಾಲಪ್ಪ ಆಚಾರ್ ಅವರ ಪರ ಧಾರಾವಾಹಿ ನಟಿ ಸಿರಿ ಅವರು ಪ್ರಚಾರವನ್ನು ನಡೆಸಿದರು.
ಕುಕನೂರು ಪಟ್ಟಣದಲ್ಲಿ ಆಯೋಜಿಸಲಾದ ಬಿಜೆಪಿ ಅಭ್ಯರ್ಥಿ ಹಾಲಪ್ಪ ಆಚಾರ ಅವರ ಪರ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಿದ ಜೀ ಕನ್ನಡ ಧಾರಾವಾಹಿ ನಟಿ ಸಿರಿಯವರು ಮಾತನಾಡಿ ಹಾಲಪ್ಪ ಆಚಾರ್ ಅವರು ಹಾಲಿನಂತ ಮನಸಿನವರು ಶಾಸಕರಾದ ಮೊದಲ ಬಾರಿಗೆ ಮೂರು ಮೂರು ಖಾತೆಗಳ ಸಚಿವರಾಗಿ ಒಂದೇ ಒಂದು ಕಪ್ಪು ಚುಕ್ಕೆ ಇಲ್ಲದೆ ಯಾವುದೇ ಭ್ರಷ್ಟಾಚಾರವಿಲ್ಲದೆ ಮೂರು ಖಾತೆಗಳನ್ನು ಸಮರ್ಥವಾಗಿ ನಿಭಾಯಿಸಿದ ಕೀರ್ತಿ ಹಾಲಪ್ಪ ಆಚಾರ್ ಸಲ್ಲುತ್ತದೆ. ಅವರು ಗಣಿ ಮತ್ತು ವಿಜ್ಞಾನ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಅಂಗಳ ಜೊತೆ ಧಾರವಾಡ ಜಿಲ್ಲೆಯ ಉಸ್ತುವಾರಿ ಸಚಿವರಾಗಿ ಕೂಡ ಸೇವೆ ಸಲ್ಲಿಸಿದ್ದಾರೆ ನಿಮ್ಮ ಕುಕನೂರು ಪಟ್ಟಣವನ್ನು ನೋಡಿದರೆ ಅವರ ಕೆಲಸ ಏನೆಂಬುದು ಅರ್ಥವಾಗುತ್ತದೆ. ಅವರು ರೈತರಿಗೆ ಮಹಿಳೆಯರ ಪರ ಅನೇಕ ಕಾರ್ಯಗಳನ್ನು ಮಾಡಿದ್ದಾರೆ 2023 ರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಹಾಲಪ್ಪ ಆಚಾರ ಅವರಿಗೆ ಮತನೀಡಿ ಶಾಸಕರಾಗಿ ಮಾಡಿದರೆ ಮುಂದೆ ಅವರು ಸಚಿವರಾಗಿ ಉಪಮುಖ್ಯಮಂತ್ರಿಯೂ ಆಗುವ ಎಲ್ಲಾ ಲಕ್ಷಣಗಳು ಕಂಡುಬರುತ್ತವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ರಾಮಣ್ಣ ಬಂಕದಮನಿ ಲಕ್ಷ್ಮಣ್ ಕಾಳೆ ಗಾಂಧಿನಗರ ಅಂಬೇಡ್ಕರ್ ನಗರಗಳ ನೂರಾರು ಸಂಖ್ಯೆ ಮಹಿಳೆಯರು ಯುವಕರು ಭಾಗವಹಿಸಿದ್ದರು.
ವರದಿಗಾರ - ನಿಂಗರಾಜ ದೊಡ್ಡಮನಿ
Like
Dislike
Love
Angry
Sad
Funny
Wow
Your experience on this site will be improved by allowing cookies.
ಠೀಕೆಗಳು 0