ಪಟ್ಟಣದ ಗಾಂಧಿನಗರ ಅಂಬೇಡ್ಕರ್ ನಗರ ಕೋಳಿಪೇಟೆ ಸೇರಿದಂತೆ ಪ್ರಮುಖ ಬೀದಿಗಳಲ್ಲಿ ಬಿಜೆಪಿ ಅಭ್ಯರ್ಥಿ ಹಾಲಪ್ಪ ಆಚಾರ್ ಪರ ಧಾರಾವಾಹಿ ನಟಿ ಸಿರಿ ಅಬ್ಬರದ ಪ್ರಚಾರವನ್ನು ನಡೆಸಿದ್ದು ಕ್ಷೇತ್ರದಲ್ಲಿ ಬಾರಿ ಬದಲಾವಣೆಯಾಗಲಿದೆ ಎಂದು ಕ್ಷೇತ್ರದ ಮತದಾರ ಪ್ರಭುವಿನ ಮಾತಾಗಿದೆ.