ರಾಯಚೂರು ನಗರದಲ್ಲಿ ಜೂನ್ ನಾಲ್ಕು 2023 ರಿಂದ ನಡೆಯುವ ಮುಂಗಾರು ಉತ್ಸವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕುಕನೂರು ತಾಲೂಕಿನ ಗೊರ್ಲೆಕೊಪ್ಪ ಗ್ರಾಮದ ಶ್ರೀ ಪತ್ರಿವನದ ಶ್ರೀ ಬಸವೇಶ್ವರ ಜಾನಪದ ನಂದಿಧ್ವಜ ಕಲಾದ ತಂಡವು ಭಾಗವಹಿಸಿ ಪ್ರದರ್ಶಿಸಲು ಆಯ್ಕೆಗೊಂಡಿರುತ್ತದೆ.
ರಾಯಚೂರು ನಗರದಲ್ಲಿ ಜೂನ್ ನಾಲ್ಕು 2023 ರಿಂದ ನಡೆಯುವ ಮುಂಗಾರು ಉತ್ಸವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕುಕನೂರು ತಾಲೂಕಿನ ಗೊರ್ಲೆಕೊಪ್ಪ ಗ್ರಾಮದ ಶ್ರೀ ಪತ್ರಿವನದ ಶ್ರೀ ಬಸವೇಶ್ವರ ಜಾನಪದ ನಂದಿಧ್ವಜ ಕಲಾದ ತಂಡವು ಭಾಗವಹಿಸಿ ಪ್ರದರ್ಶಿಸಲು ಆಯ್ಕೆಗೊಂಡಿರುತ್ತದೆ.
ಕುಕನೂರು :
ರಾಯಚೂರು ನಗರದಲ್ಲಿ ಜೂನ್ ನಾಲ್ಕು 2023 ರಿಂದ ನಡೆಯುವ ಮುಂಗಾರು ಉತ್ಸವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕುಕನೂರು ತಾಲೂಕಿನ ಗೊರ್ಲೆಕೊಪ್ಪ ಗ್ರಾಮದ ಶ್ರೀ ಪತ್ರಿವನದ ಶ್ರೀ ಬಸವೇಶ್ವರ ಜಾನಪದ ನಂದಿಧ್ವಜ ಕಲಾದ ತಂಡವು ಭಾಗವಹಿಸಿ ಪ್ರದರ್ಶಿಸಲು ಆಯ್ಕೆಗೊಂಡಿರುತ್ತದೆ.
ತಾಲೂಕಿನ ಪುಟ್ಟ ಗ್ರಾಮವಾದ ಗೊರ್ಲೆಕೊಪ್ಪ ಗ್ರಾಮದ ಕಲಾತಂಡವು ಈಗಾಗಲೇ ನಂದಿ ಧ್ವಜ ಕಲೆಯ ಪ್ರದರ್ಶನವನ್ನು ರಾಜ್ಯ ಹೊರ ರಾಜ್ಯ ಸೇರಿದಂತೆ ಸಿಂಗಾಪುರ್ ನಲ್ಲೂ ಸಹ ತನ್ನ ಪ್ರದರ್ಶನ ನೀಡಿ ಯಶಸ್ವಿ ಕಲಾತಂಡ ವಹಿಸಿಕೊಂಡಿದ್ದು 04/06/2023 ರಂದು ರಾಯಚೂರಿನಲ್ಲಿ ನಡೆಯುವ ಮುಂಗಾರು ಉತ್ಸವದಲ್ಲಿ ತನ್ನ ಕಲೆಯ ಪ್ರದರ್ಶನ ನೀಡಲಿದ್ದು ಈ ತಂಡದಲ್ಲಿ ಪ್ರಮುಖ ಕಲಾವಿದರಾದ ಶರಣಯ್ಯ ಇಟಗಿ, ಮಲ್ಲಯ್ಯ ಪೂಜಾರ್, ಮುತ್ತು ಗುನ್ನಾಳ, ವಿರುಪಾಕ್ಷಯ್ಯ ಕಲಮಟ ಸೇರಿದಂತೆ 15ಕ್ಕೂ ಹೆಚ್ಚು ಜನ ಕಲಾವಿದರು ಭಾಗವಹಿಸಲಿದ್ದಾರೆ ಎಂದು ಗೊರ್ಲೆಕೊಪ್ಪ ಗ್ರಾಮದ ಪತ್ರಿವನ ಶ್ರೀ ಬಸವೇಶ್ವರ ನಂದಿ ದ್ವಜ ಕಲಾತಂಡದ ಮುಖ್ಯಸ್ಥರಾದ ಶರಣಯ್ಯ ಇಟಗಿ ತಿಳಿಸಿರುತ್ತಾರೆ.
ಇತ್ತೀಚಿಗೆ ಜನವರಿ 26 2023 ರಂದು ನವ ದೆಹಲಿಯಲ್ಲಿ ನಡೆದ ಗಣರಾಜ್ಯೋತ್ಸವದ ಪೆರೇಡ್ ನಲ್ಲಿ ಈ ಕಲಾತಂಡ ಸಹ ಪಾಲ್ಗೊಂಡಿತ್ತು ಎಂಬುದನ್ನು ಇಲ್ಲಿ ಸ್ಮರಿಸಬಹುದಾಗಿದೆ.
ನಿಂಗರಾಜ ದೊಡ್ಡಮನಿ
Like
Dislike
Love
Angry
Sad
Funny
Wow
Your experience on this site will be improved by allowing cookies.
ಠೀಕೆಗಳು 0