ರಾಯಚೂರು ನಗರದಲ್ಲಿ ಜೂನ್ ನಾಲ್ಕು 2023 ರಿಂದ ನಡೆಯುವ ಮುಂಗಾರು ಉತ್ಸವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕುಕನೂರು ತಾಲೂಕಿನ ಗೊರ್ಲೆಕೊಪ್ಪ ಗ್ರಾಮದ ಶ್ರೀ ಪತ್ರಿವನದ ಶ್ರೀ ಬಸವೇಶ್ವರ ಜಾನಪದ ನಂದಿಧ್ವಜ ಕಲಾದ ತಂಡವು ಭಾಗವಹಿಸಿ ಪ್ರದರ್ಶಿಸಲು ಆಯ್ಕೆಗೊಂಡಿರುತ್ತದೆ.