ಕೊಪ್ಪಳದಿಂದ- ಹೊಸಪೇಟೆಗೆ ಹೊರಟಿದ್ದ ನಾನ್ ಸ್ಟಾಪ್ ಬಸ್ ಗೆ ಕಲ್ಲೆಸೆದ ಮಹಿಳೆ ಕಲ್ಲು ಎಸೆದ ಹಿನ್ನೆಲೆ ಪ್ಯಾಸೆಂಜರ್ ಸಮೇತ ಪೊಲೀಸ್ ಠಾಣೆಗೆ ಬಸ್ ತಂದ ಡ್ರೈವರ್ ಕಂ ಕಂಡಕ್ಟರ್
ಕೊಪ್ಪಳದಿಂದ- ಹೊಸಪೇಟೆಗೆ ಹೊರಟಿದ್ದ ನಾನ್ ಸ್ಟಾಪ್ ಬಸ್ ಗೆ ಕಲ್ಲೆಸೆದ ಮಹಿಳೆ ಕಲ್ಲು ಎಸೆದ ಹಿನ್ನೆಲೆ ಪ್ಯಾಸೆಂಜರ್ ಸಮೇತ ಪೊಲೀಸ್ ಠಾಣೆಗೆ ಬಸ್ ತಂದ ಡ್ರೈವರ್ ಕಂ ಕಂಡಕ್ಟರ್
ಕೊಪ್ಪಳ :
ಕೊಪ್ಪಳದಿಂದ- ಹೊಸಪೇಟೆಗೆ ಹೊರಟಿದ್ದ ನಾನ್ ಸ್ಟಾಪ್ ಬಸ್ ಗೆ ಕಲ್ಲೆಸೆದ ಮಹಿಳೆ ಕಲ್ಲು ಎಸೆದ ಹಿನ್ನೆಲೆ ಪ್ಯಾಸೆಂಜರ್ ಸಮೇತ ಪೊಲೀಸ್ ಠಾಣೆಗೆ ಬಸ್ ತಂದ ಡ್ರೈವರ್ ಕಂ ಕಂಡಕ್ಟರ್ ಕೊಪ್ಪಳದ ಮುನಿರಾಬಾದ್ ಪೊಲೀಸ್ ಠಾಣೆಗೆ ಬಸ್ ತಂದು ನಿಲ್ಲಿಸಿದ ಡ್ರೈವರ್ ಬಸ್ ಪೊಲೀಸ್ ಠಾಣೆಯಲ್ಲಿ ದೂರು ನೀಡಲು ಮುಂದಾದ ಡ್ರೈವರ್ ಮುತ್ತಪ್ಪ ಬಸ್ ನಿಲ್ಲಿಸದ ಕಾರಣ ಕೋಪಗೊಂಡ ಲಕ್ಷ್ಮಿ ಎನ್ನುವ ಮಹಿಳೆ ಬಸ್ಸಿಗೆ ಕಲ್ಲು ತೂರಿದ ಘಟನೆ ಕೊಪ್ಪಳದ ಹೊಸಲಿಂಗಾಪುರ ಬಳಿ ನಡೆದ ಘಟನೆ ಸಂಭವಿಸಿರುತ್ತದ್ದು ಕಲ್ಲೆಸೆದ ಮಹಿಳೆ 5000ದಂಡ ಕಟ್ಟಿದಾಳೆ.
ಇಲಕಲ್ಲ ಬಳಿಯ ಪಾಪನಳ್ಳಿ ನಿವಾಸಿ ಲಕ್ಷ್ಮಿ ಕೊಪ್ಪಳದ ಹುಲಿಗಿಯ ಹುಲಿಗೆಮ್ಮ ದೇವಿ ದರ್ಶನಕ್ಕೆ ಬಂದಿದ್ದ ಲಕ್ಷ್ಮಿ ಜೊತೆ ಇದ್ದ ಇನ್ನೋರ್ವ ಮಹಿಳೆ ಇಬ್ಬರು ಹೆಣ್ಮಕ್ಕಳು ಹುಲಿಗಿ ದರ್ಶನ ಪಡೆದು ಲಿಂಗಾಪುರ ಬಳಿ ಬಸ್ ಗಾಗಿ ಕಾದು ಕುಳಿತಿದ್ದ ಲಕ್ಷ್ಮಿ ತನ್ನ ಊರಿಗೆ ತೆರಳಲು ಯಾವೊಂದು ಬಸ್ ನಿಲ್ಲಿಸದ ಕಾರಣ ಕೋಪ ಬಂದು ಬಸ್ ಗೆ ಕಲ್ಲೆಸೆದ ಲಕ್ಷ್ಮಿ ಹೊಸಪೇಟೆಯಿಂದ ತನ್ನ ಊರಿಗೆ ತೆರಳಲು ಬಸ್ ಗಾಗಿ ಕಾದು ಕುಳಿತಿದ್ದ ಲಕ್ಷ್ಮಿ ಮಳೆಯಲ್ಲಿ ನಾಲ್ಕೈದು ತಾಸು ಬಸ್ ಗಾಗಿ ಕಾದು ಕುಳಿತಿದ್ದ ಬಸ್ ನಿಲ್ಲಸದೇ ಇರುವ ಪರಿಣಾಮ ಕೋಪ ಬಂದು ಬಸ್ ಗೆ ಕಲ್ಲೆಸೆದಿದ್ದಾಳೆ.
KA-35, F-252 ಕೊಪ್ಪಳ ಬಸ್ ಗ್ಲಾಸ್ ಒಡೆದು ಹೋಗಿದ್ದು ಬಸ್ ಡ್ಯಾಮೇಜ್ ಹಿನ್ನೆಲೆ 5000ರೂ, ದಂಡ ಕೇಳಿದ ಬಸ್ ಡಿಪೋ ಮ್ಯಾನೇಜರ್ ಇಲ್ಲವಾದಲ್ಲಿ ಎಫ್ ಐ ಆರ್ ಮಾಡುವುದಾಗಿ ಲಕ್ಷ್ಮಿ ಗೆ ಖಡಕ್ ವಾರ್ನಿಂಗ್ ಮಾಡಿರುತ್ತಾರೆ
ಮ್ಯಾನೇಜರ್ ಮಾತಿಗೆ ಬೆಲೆ ಕೊಡದ ಲಕ್ಷ್ಮಿ ಹಟ ಹಿಡಿದಾಗ ಪ್ಯಾಸೆಂಜರ್ ಸಮಿತ ಬಸ್ಸನ್ನು ಮುನಿರಾಬಾದ್ ಪೊಲೀಸ್ ಠಾಣೆಗೆ ಸಾಗಿಸಿದ್ದು ಆರೋಪಿತೆ ಪೊಲೀಸರಿಗೆ ಮನವಿ ಮಾಡಿ ದಂಡ ಕಟ್ಟಿದ ಲಕ್ಷ್ಮಿ ಕೊನೆಗೆ 5000 ದಂಡ ಕಟ್ಟಿ ಅದೇ ಬಸ್ ಲ್ಲಿ ತೆರಳಿದ ಪ್ರಯಾಣ ಬೆಳೆಸಿದಳು.
Like
Dislike
Love
Angry
Sad
Funny
Wow
Your experience on this site will be improved by allowing cookies.
ಠೀಕೆಗಳು 0