ಜಿಲ್ಲೆಯ ಕುಕನೂರು ತಾಲೂಕಿನ ಯರೇಹಂಚಿನಾಳ ಗ್ರಾಮದಲ್ಲಿ ರೈತರ ಹಕ್ಕು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಗ್ರಾಮ ಘಟಕ ಅದ್ದೂರಿಯಿಂದ ಉದ್ಘಾಟನಾ ಸಮಾರಂಭ ಯರೇಹಂಚಿನಾಳ ಗ್ರಾಮ ಪಂಚಾಯಿತಿ ಆವರಣದಲ್ಲಿ ರಾಜ್ಯಧ್ಯಕ್ಷರಾದ ಜಿ.ಎನ್.ಬಾಬುರವರು ಈ ರೈತ ಸಂಘಟನೆಯನ್ನು ಉದ್ಘಾಟಿಸಿದರು.