ಜಿಲ್ಲೆಯ ಕುಕನೂರು ತಾಲೂಕಿನ ಯರೇಹಂಚಿನಾಳ ಗ್ರಾಮದಲ್ಲಿ ರೈತರ ಹಕ್ಕು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಗ್ರಾಮ ಘಟಕ ಅದ್ದೂರಿಯಿಂದ ಉದ್ಘಾಟನಾ ಸಮಾರಂಭ ಯರೇಹಂಚಿನಾಳ ಗ್ರಾಮ ಪಂಚಾಯಿತಿ ಆವರಣದಲ್ಲಿ ರಾಜ್ಯಧ್ಯಕ್ಷರಾದ ಜಿ.ಎನ್.ಬಾಬುರವರು ಈ ರೈತ ಸಂಘಟನೆಯನ್ನು ಉದ್ಘಾಟಿಸಿದರು.
ಜಿಲ್ಲೆಯ ಕುಕನೂರು ತಾಲೂಕಿನ ಯರೇಹಂಚಿನಾಳ ಗ್ರಾಮದಲ್ಲಿ ರೈತರ ಹಕ್ಕು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಗ್ರಾಮ ಘಟಕ ಅದ್ದೂರಿಯಿಂದ ಉದ್ಘಾಟನಾ ಸಮಾರಂಭ ಯರೇಹಂಚಿನಾಳ ಗ್ರಾಮ ಪಂಚಾಯಿತಿ ಆವರಣದಲ್ಲಿ ರಾಜ್ಯಧ್ಯಕ್ಷರಾದ ಜಿ.ಎನ್.ಬಾಬುರವರು ಈ ರೈತ ಸಂಘಟನೆಯನ್ನು ಉದ್ಘಾಟಿಸಿದರು.
ಕೊಪ್ಪಳ :
ಜಿಲ್ಲೆಯ ಕುಕನೂರು ತಾಲೂಕಿನ ಯರೇಹಂಚಿನಾಳ ಗ್ರಾಮದಲ್ಲಿ ರೈತರ ಹಕ್ಕು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಗ್ರಾಮ ಘಟಕ ಅದ್ದೂರಿಯಿಂದ ಉದ್ಘಾಟನಾ ಸಮಾರಂಭ ಯರೇಹಂಚಿನಾಳ ಗ್ರಾಮ ಪಂಚಾಯಿತಿ ಆವರಣದಲ್ಲಿ ರಾಜ್ಯಧ್ಯಕ್ಷರಾದ ಜಿ.ಎನ್.ಬಾಬುರವರು ಈ ರೈತ ಸಂಘಟನೆಯನ್ನು ಉದ್ಘಾಟಿಸಿದರು .
ಈ ವೇಳೆಯಲ್ಲಿ ರೈತ ಸಂಘದ ನೂತನ ಪದಾಧಿಕಾರಿಗಳಾಗಿ ಹೊನ್ನಪ್ಪ ಮರಡಿ. ಬಸಪ್ಪ . ಗುರುಪಾದಪ್ಪ. ಕಮತರ ಚನ್ನಪ್ಪ ಚಂದಪ್ಪ ನಾಲ್ವಡದ ದೇವರಾಜ ಹನುಮಪ್ಪ ಮಡಿವಾಳ ರವಿಚಂದ್ರ ಹನಮಂತಪ್ಪ ತಳವಾರ ಬಸವರೆಡ್ಡಿ ಹನಿಸಿ ಮಂಜುನಾಥ್ ಪತ್ರೇಪ್ಪ ಕಮತರ ದೇವೇಂದ್ರಪ್ಪ ಗಂಗೋಜಿ ವೀರೇಶ ಹುಚ್ಚಪ್ಪ ಗುಡುಮಿ ಗುದ್ಲಪ್ಪ ಶರಣಪ್ಪ ಪುಣ್ಯದ ಬಸಣ್ಣ ಯಲ್ಲಪ್ಪ ಅಸೂಟ್ಟಿ ಚೆನ್ನಯ್ಯ ಶಿವಾನಂದಯ್ಯ ಕೊಪ್ಪಳಮಠ ಆನಂದ ಬಸಪ್ಪ ಗಾಣಿಗೇರ. ಬಸಪ್ಪ ಅಂದಪ್ಪ ಕೋಳೂರ. ಗವಿಸಿದ್ದನಗೌಡ ಹೆಮನಗೌಡ ಮಾಲಿಪಾಟೀಲ್. ರವಿಚಂದ್ರ ದೇವಪ್ಪ ಕಮತರ. ಬಸವರಾಜ ಮಲ್ಲಪ್ಪ ಇಟಗಿ. ವೀರೇಶ ಬಾವಿ. ಶಿವಪ್ಪ ಹನಿಸಿ. ನೂರಾರು ಸದಸ್ಯರು ಆಯ್ಕೆ ಆದರು ಎಂದು ರಾಜ್ಯ ಉಪಾಧ್ಯಕ್ಷರಾದ ಅಂದಪ್ಪ ರುದ್ರಪ್ಪ ಕೋಳೂರ ತಿಳಿಸಿದರು.
ಈ ವೇಳೆ ರೈತ ಸಂಘದ ರಾಜಾಧ್ಯಕ್ಷರಾದ ಜಿ ಎನ್ ಬಾಬು ಅವರು ಮಾತನಾಡಿ ರೈತರು ಬಿತ್ತನೆ ಬೀಜ ರಸಗೊಬ್ಬರ ಸರಿಯಾದ ಸಮಯಕ್ಕೆ ಸಬ್ಸಿಡಿ ದರದಲ್ಲಿ ಕೊಡಬೇಕು ಪ್ರತಿಯೊಂದು ರೈತರು ಬೆಳೆ ಬೆಳೆದ ಬೆಳೆಗಳಿಗೆ ವೈಜ್ಞಾನಿಕ ಬೆಲೆ ಇಲ್ಲದೇ ರೈತರು ಕಂಗಾಲಾಗಿದ್ದಾರೆ ಸರ್ಕಾರ ಸರಿಯಾದ ಸಮಯಕ್ಕೆ ಖರೀದಿ ಕೇಂದ್ರಗಳನ್ನು ಪ್ರಾರಂಭಿಸಿ ಸ್ಪರ್ಧಾತ್ಮಕ ಬೆಲೆ ದೊರೆಯುವಂತೆ ಮಾಡಬೇಕು ಅಲ್ಲದೇ ಮಾರುಕಟ್ಟೆ ಧರಕ್ಕೆ ಪ್ರೋತ್ಸಾಹದ ನಿಧಿಯನ್ನು ಸರ್ಕಾರ ಕೊಡುವಂತಾಗಬೇಕು. ಇಂತಹ ಜ್ವಲಂತರ ಸಮಸ್ಯೆಗಳಿಗೆ ಕಂಡುಕೊಳ್ಳುವ ನಿಟ್ಟಿನಲ್ಲಿ ರೈತರ ಸಮಸ್ಯೆಯನ್ನು ನಿವಾರಣೆಗಾಗಿ ರೈತರ ಹಕ್ಕು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ನೂತನ ಹಸಿರು ಸೇನೆಯ ಪದಾಧಿಕಾರಿಗಳನ್ನು ಸ್ಥಾಪಿಸಲಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ರೈತ ಸಂಘದ ರಾಜ್ಯ ಸಂಚಾಲಕ, ಬಸವರಾಜ ಪಾಟೀಲ್. ರಾಜ್ಯ ಸಮಿತಿ ಸದಸ್ಯ, ಶ್ರೀಶೈಲ ಎಚ್ ಕುಮಸಗಿ. ರಾಜ್ಯ ಸಮಿತಿ ಸಂಚಾಲಕ ಮಯಶ ಹಡಪಾದ. ಕೊಪ್ಪಳ ಜಿಲ್ಲಾ ಅಧ್ಯಕ್ಷ, ಬಸವರಾಜ ಹೂಗಾರ. ಹಾಸನ ಮಹಿಳಾ ಜಿಲ್ಲಾಧ್ಯಕ್ಷೆ ಪ್ರೇಮಾ.ಚನ್ನಪಟಣ್ಣ.ಕುಕನೂರು ತಾಲೂಕ ಮಹಿಳಾ ಪ್ರಧಾನ ಕಾರ್ಯದರ್ಶಿ ಸುಜಾತ ಗೂಳರೆಡ್ಡಿ.
ನೂತನ ಅಧ್ಯಕ್ಷರು ಉಪಾಧ್ಯಕ್ಷರು ಸರ್ವ ಸದಸ್ಯರು ಮುಖಂಡರು ಗುರುಹಿರಿಯರು ಇತರರು ಉಪಸ್ಥಿತರಿದ್ದರು
Like
Dislike
Love
Angry
Sad
Funny
Wow
Your experience on this site will be improved by allowing cookies.
ಠೀಕೆಗಳು 0