ಕಳೆದ ಐದು ವರ್ಷಗಳ ಕಾಲ ದುರಾಡಳಿತ ಭ್ರಷ್ಟಾಚಾರ ಬೆಲೆ ಏರಿಕೆ ಕೋಮ ಸಂಘರ್ಷ ಸುಳ್ಳಿನ ರಾಜಕಾರಣಗಳಿಂದಾಗಿ ಕುಂಠಿತವಾಗಿದ್ದ ರಾಜ್ಯದ ಅಭಿವೃದ್ಧಿಯು ಮತದಾರ ಪ್ರಭುಗಳು ನೀಡಿದ ಬಹುಮತದ ಕಾಂಗ್ರೆಸ್ ಸರ್ಕಾರ ರಚನೆಯಿಂದ ರಾಜ್ಯ ಮತ್ತು ಕ್ಷೇತ್ರದಲ್ಲಿ ಅಭಿವೃದ್ಧಿಯ ಹೊಸ ಪರ್ವ ಆರಂಭಗೊಂಡಿದೆ