ಮಸಬ ಹಂಚಿನಾಳ ನಲ್ಲಿರುವ ಬಿಜೆಪಿ ಕಾರ್ಯಲಯದಲ್ಲಿ ಸೋಮವಾರ ಬೆಳಿಗ್ಗೆ ಕುಕನೂರ ತಾಲೂಕಿನ ವಿವಿಧ ಗ್ರಾಮಗಳ ಸಂಘದ ಪದಾಧಿಕಾರಿಗಳು, ಹಸಿರು ಸೇನೆ ರೈತ ಸಂಘದ ಸದಸ್ಯರು ಬಸವರಾಜ್ ಕೊಡ್ಲಿ ನೇತೃತ್ವದಲ್ಲಿ ಆಗಮಿಸಿ ಬಿಜೆಪಿ ಅಭ್ಯರ್ಥಿಗೆ ಬೆಂಬಲ