ಪೊಲೀಸ್ ಆಯುಕ್ತರ ಕಚೇರಿಯಲ್ಲಿಂದು ಹಿರಿಯ ಅಧಿಕಾರಿಗಳ ಸಭೆ ನಡೆಸಲಾಗಿದ್ದು ಸಭೆಯಲ್ಲಿ ಎಲ್ಲಾ ಹಿರಿಯ ಅಧಿಕಾರಿಗಳಿಗೆ ಡಿಜಿ – ಐಜಿಪಿ ಖಡಕ್ ವಾರ್ನಿಂಗ್ ನೀಡಿದ್ದಾರೆ. ನಗರದಲ್ಲಿ ಇನ್ಮುಂದೆ ರೌಡಿಸಂ ಇಲ್ಲವಾಗಬೇಕು ಹಾಗೂ ಡ್ರಗ್ಸ್ ದಂಧೆಗೆ ಬ್ರೇಕ್ ಬೀಳದಂತೆ ನೋಡಿಕೊಳ್ಳುವುದು ನಿಮ್ಮ ಮೊದಲ ಆದ್ಯತೆಯಾಗಿರಲಿ ಎಂದು ಸೂಚನೆ ನೀಡಿದ್ದಾರೆ.
ಈಜಲು ಬಾವಿಗೆ ಹಾರಿದ ಬಾಲಕ ಶವವಾಗಿ ಪತ್ತೆಯಾದ ಪ್ರಕರಣ ಕುಕನೂರು ಪಟ್ಟಣದ ಹೊರವಲಯದಲ್ಲಿ ನಡೆದಿದೆ.
ಜಗತ್ತಿನಲ್ಲಿ ಕೆಲವೊಂದು ಅಪರಾಧ ಪ್ರಕರಣಗಳು ಕೇವಲ ಸಣ್ಣಸಣ್ಣ ವಿಚಾರಕ್ಕೆ ಊಹೆಗೂ ಮೀರಿದ ಘಟನೆಗಳು ಆಗಾಗ ನಡೆಯುತ್ತಲೇ ಇರುತ್ತವೆ. ಇಂತಹ ಅಪರಾಧ ಪ್ರಕರಣವನ್ನ ನೋಡುವ ಜನ ಈ ರೀತಿಯಾದ ಘಟನೆಗಳು ಕೂಡ ನಡೆಯೋದಕ್ಕೆ ಸಾಧ್ಯವಿದ್ಯಾ ಎಂದು ಉದ್ಘರಿಸುತ್ತಾರೆ. ಆದ್ರೆ ಹಾಗೆ ಉದ್ಘರಿಸವರ ಊಹೆಗೂ ಮೀರಿದ ಘಟನೆಗಳು ಆಗಾಗ ನಡೆಯುತ್ತಲೇ ಇರುತ್ತವೆ. ಇದೀಗ ಇಂತಹದ್ದೇ ಒಂದು ವಿಚಿತ್ರವಾದ ಘಟನೆ ಬೆಂಗಳೂರಿನ ತಲ್ಲಘಟಪುರ ನಡೆದಿದೆ.
ಜಾತಿ ನಿಂದನೆ ಆರೋಪದಡಿ ಕ್ರಿಮಿನಲ್ ಕೇಸ್ಗಳನ್ನು ಎದುರಿಸುತ್ತಿರೊ ಪುನೀತ್ ಕುಮಾರ್ ಅಲಿಯಾಸ್ ಪುನೀತ್ ಕೆರೆಹಳ್ಳಿಯನ್ನು ಸಂಪಿಗೆಹಳ್ಳಿ ಪೊಲೀಸರು ಬಂಧಿಸಿದ್ದಾರೆ.
Your experience on this site will be improved by allowing cookies.