ಭೂಲೋಕದ ಜೀವಿಗಳಲ್ಲಿ ಬುದ್ಧಿಶಕ್ತಿ ಇರುವ ಏಕೈಕ ಜೀವಿ ಮನುಷ್ಯನಾಗಿದ್ದು ಪ್ರತಿಯೊಬ್ಬರು ಮಾನವೀಯತೆಯಿಂದ ಕೈಲಾದಷ್ಟು ಸಮಾಜ ಸೇವೆಯನ್ನು ಮಾಡಬೇಕು ಸಮಾಜ ಸೇವೆಯಿಂದ ಮನಶಾಂತಿ ದೊರೆಯುತ್ತದೆ ಎಂದು ಕುಕನೂರು ಪಟ್ಟಣ ಪಂಚಾಯತಿ ಮುಖ್ಯಧಿಕಾರಿ ಪ್ರಕಾಶ್ ಬಾಗಲಿ ತಿಳಿಸಿದರು.