|

ಸೋಮಣ್ಣ ಅಸಮಾಧಾನಕ್ಕೆ ವಿಜಯೇಂದ್ರ ಕೊಟ್ಟ ಮದ್ದು ಹೇಗಿದೆ..?

ಚಾಮರಾಜನಗರದಲ್ಲಿ ವಿ.ಸೋಮಣ್ಣ ಚುನಾವಣೆಯಲ್ಲಿ ಸೋಲುವುದಕ್ಕೆ ಪ್ರಮುಖ ಕಾರಣ ರುದ್ರೇಶ್ ಎಂಬ ವಿಚಾರ ಈಗಾಗಲೇ ಬಾರೀ ಸದ್ದು ಮಾಡಿತ್ತು. ಮಾಜಿ ಸಚಿವ ವಿ. ಸೋಮಣ್ಣ ನೇರವಾಗಿಯೇ ಬಿಜೆಪಿ ನಾಯಕರ ಎದುರು ಹೇಳಿಕೊಂಡಿದ್ದರು. ಆದರೂ ವಿಜಯೇಂದ್ರ ಅಧ್ಯಕ್ಷರಾದ ಬಳಿಕ ರುದ್ರೇಶ್​ ಅವರನ್ನು ತಮ್ಮ ಹಿಂದೆ ಮುಂದೆಯೇ ಬಿಟ್ಟುಕೊಂಡು ರಾಜ್ಯ ಸುತ್ತುತ್ತಿದ್ದಾರೆ.

By KM News | January 24, 2024 | 0 Comments

ಟ್ರೆಂಡಿಂಗ್ ಪೋಸ್ಟ್

ಹಾಟ್ ವರ್ಗಗಳು

20
110
5
15
16
1
15
7
13
68