ಸತೀಶ್ ಜಾರಕಿಹೊಳಿಯನ್ನು ಸಿಎಂ ಸ್ಥಾನದಲ್ಲಿ ನೋಡುವದೇ ನಮ್ಮ ಗುರಿ ಎಂದು ಸಹಕಾರ ಸಚಿವ ಕೆಎನ್ ರಾಜಣ್ಣ ಹೇಳಿದ್ದಾರೆ. ದಾವಣಗೆರೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಮುಂದಿನ ಚುನಾವಣೆಯಲ್ಲಿ ನಾನು ಸ್ಪರ್ಧಿಸುತ್ತಿಲ್ಲ, ಆದರೆ ನಮ್ಮ ಗುರಿ ಏನಿದ್ದರೂ ಸತೀಶ್ ಜಾರಕಿಹೊಳಿಯನ್ನು ರಾಜ್ಯದ ಸಿಎಂ ಮಾಡುವುದು ಎಂದು ಹೇಳಿದ್ದಾರೆ.
Your experience on this site will be improved by allowing cookies.