ನಮ್ಮ ಡಬಲ್ ಇಂಜೀನ ಸರಕಾರ ದೇಶದ ಪ್ರತಿಯೋಬ್ಬ ರೈತನ ಖಾತೆಗೂ ಹಣ ನೀಡಿದೆ, ಶೈಕ್ಷಣಿಕವಾಗಿ ಅಭಿವೃದ್ಧಿ ಮಾಡಿದೆ, ದೇಶದಲ್ಲಿ ರಾಷ್ಟ್ರೀಯ ಹೆದ್ದಾರಿ, ಬಡ ಕುಟುಂಬಗಳಿಗೆ ಉಚಿತ ಸಿಲೆಂಡರ್ ವಿತರಣೆ, ಹೀಗೆ ಅನೇಕ ಜನಪರ ಯೋಜನೆಗಳನ್ನು ಜಾರಿಗೆ ಮಾಡಿದೆ.
Your experience on this site will be improved by allowing cookies.