|

ಪದವೀಧರರ ಜೀವನೋಪಾಯಕ್ಕೆ ಆಸರೆಯಾದ ನೆರೇಗಾ ಯೋಜನೆ; ರಾಮಣ್ಣ ದೊಡ್ಡಮನಿ

ನೆರೇಗಾ ಯೋಜನೆಯಿಂದ ಗ್ರಾಮೀಣ ಪ್ರದೇಶಗಳಲ್ಲಿನ ಜನಗಳಿಗೆ ಮಾತ್ರವಲ್ಲದೇ ಪದವಿದರ ವಿದ್ಯಾರ್ಥಿಗಳು ಮತ್ತು ಪದವಿದರ ನಿರುದ್ಯೋಗ ಯುವಕ ಯುವತಿಯರ ಬದುಕು ನಡೆಸಲು ನೆರೇಗಾ ಯೋಜನೆ ಆಸರೆಯಾಗಿದೆ ಎಂದು ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ರಾಮಣ್ಣ ದೊಡ್ಡಮನಿ ಹೇಳಿದರು.

By KM News | June 08, 2023 | 0 Comments

ಅಮೃತ ಸರೋವರ ಕೆರೆ ಕಾಮಗಾರಿಗಳನ್ನು ಪರಿಶೀಲಿಸಿದ ಅಧಿಕಾರಿಗಳು.

ಮಹಾತ್ಮಗಾಂಧಿ ರಾಷ್ಟ್ರಿಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಕಲ್ಲತಾವರಗೇರಾ ಗ್ರಾಮ ಪಂಚಾಯತ್

By KM News | June 09, 2023 | 0 Comments

ಬರದ ನಡುವೆ ಬಡವರ ಬವಣೆ ನೀಗಿಸಿದ ನೆರೇಗಾ; ಮಲ್ಲು ದೊಡ್ಡಮನಿ.

ತಾಲೂಕಿನಾದ್ಯಂತ ವರುಣ ರಾಯನ ಮುನಿಸು ಮುಂದುವರೆದಿದ್ದು ಮುಂಗಾರುಮಳೆ ಕೈಕೊಟ್ಟು ಬರಗಾಲದ ಛಾಯೆ ಆವರಿಸಿ ಬಡವರ, ರೈತರ ಜೀವನ ಚಿಂತಾಜನಕವಾಗಿದೆ ಇಂತಹ ಬರಗಾಲದ ದಿನಗಳಲ್ಲಿ ನೆರೇಗಾ ಕಾಮಗಾರಿಯು ಬಡವರ ರೈತರ ಬವಣೆ ನೀಗಿಸಲು ಸಹಕಾರಿಯಾಗಿದೆ ಎಂದು ಕಾಯಕ ಯೋಗಿ ಮಲ್ಲು ದೊಡ್ಡಮನಿ ಹೇಳಿದರು.

By KM News | June 24, 2023 | 0 Comments

ಗುಳೆ ತಪ್ಪಿಸಿ ಉತ್ತಮ ಜೀವನ ನಡೆಸಲು ನೆರೇಗಾ ಸಹಕಾರಿ; ಲಕ್ಷ್ಮಣ ಕೆರಳ್ಳಿ

ನೆರೇಗಾ ಯೋಜನೆಯು ಬಡವರು ನಗರ ಪ್ರದೇಶಗಳಿಗೆ ಗುಳೆ ಹೋಗುವುದನ್ನು ತಪ್ಪಿಸಿ ಗ್ರಾಮೀಣ ಪ್ರದೇಶಗಳಲ್ಲಿ ನೇಲೆಯುರುವಂತೆ ಮಾಡಿ ಗ್ರಾಮೀಣ ಪ್ರದೇಶದ ಜಲಮೂಲಗಳನ್ನು ಉನ್ನತಿಕರಿಸಿ ಜಲ ಮೂಲಗಳ ಸಂರಕ್ಷಣೆ ಮಾಡುವ ಕಾರ್ಯವನ್ನು ಮಾಡುತ್ತಿದೆ ಎಂದು ತಾಲೂಕ ನರೇಗಾ ಐ.ಇ.ಸಿ ಸಂಯೋಜಕ ಲಕ್ಷ್ಮಣ ಕೆರಳ್ಳಿ ಹೇಳಿದರು.

By KM News | June 27, 2023 | 0 Comments

ಜಗತ್ತಿನ ಅಹಿಂಸೆಯ ಅಣುಬಾಂಬ ಮಹಾತ್ಮಗಾಂಧಿಜೀ - ಮಾದಿ

ಜಗತ್ತಿಗೆ ಅಹಿಂಸೆಯನ್ನು ಸಾರಿದ ಅಣುಬಾಂಬ ಎಂದರೆ ಭಾರತದ ಸ್ವಾತಂತ್ರ್ಯದ ಅಹಿಂಸಾ ಮೂರ್ತಿ ಮಹಾತ್ಮಗಾಂಧಿ ವಿಶ್ವಸಂಸ್ಥೆ ಇವರನ್ನು ಜಗತ್ತಿನ ಅಹಿಂಸೆಯ ಅಣುಬಾಂಬ ಎಂದು ಘೋಷಿಸಿದೆ.

By KM News | October 02, 2023 | 0 Comments

ಟ್ರೆಂಡಿಂಗ್ ಪೋಸ್ಟ್

ಹಾಟ್ ವರ್ಗಗಳು

20
110
5
15
16
1
15
7
13
68