ಇಂದು ಯಲಬುರ್ಗಾ ಶಾಸಕರಾದ ಸನ್ಮಾನ್ಯ ಶ್ರೀ ಬಸವರಾಜ ರಾಯರೆಡ್ಡಿ ಅವರು ರೈತರಿಗೆ ಯಲಬುರ್ಗಾದ ರೈತ ಸಂಪರ್ಕ ಕೇಂದ್ರದಲ್ಲಿ 2023-24 ನೇ ಸಾಲಿನ ಮುಂಗಾರು ಹಂಗಾಮಿನ ಬಿತ್ತನೆ ಬೀಜ ವಿತರಣೆ ಮಾಡಿದರು.
ಜಿಲ್ಲೆಯ ಕುಕನೂರು -ಯಲಬುರ್ಗಾ ಅವಳಿ ತಾಲೂಕುಗಳ ಭಾಗದ ರೈತರಿಗೆ ಸರ್ಕಾರ ರಿಯಾಯ್ತಿತಿ ದರದಲ್ಲಿ ಬಿತ್ತನೆ ಬೀಜಗಳನ್ನು ಪರೀಕ್ಷೆ ಮಾಡಿ ರೈತರಿಗೆ ಕೊಡಬೇಕು.
Your experience on this site will be improved by allowing cookies.