|

ಮತದಾರರು ಆತ್ಮಾವಲೋಕನದ ಮೂಲಕ ಮತದಾನ ಮಾಡಬೇಕು

ಚುನಾವಣೆಗೆ ಮುಂಚೆ ಜನರ ಬವಣೆ ನೀಗಿಸುವ ನೆಪದಲ್ಲಿ ಮಾಡುವರು ಹೋರಾಟ ಚುನಾವಣೆ ನಂತರ ಜನರ ಭವಣೆ ಮರೆತು ಮಾಡುವರು ವಿಮಾನದಲ್ಲಿ ಹಾರಾಟ..

By KM News | May 05, 2023 | 0 Comments

ಪ್ರತಿಯೊಬ್ಬರು ತಪ್ಪದೆ ಮತದಾನ ಮಾಡುವ ಮೂಲಕ ಪ್ರಜಾಪ್ರಭುತ್ವ ಗೆಲ್ಲಿಸಿ-ಕಾವ್ಯರಾಣಿ

ಪ್ರತಿಯೊಬ್ಬರು ತಪ್ಪದೆ ಮತದಾನ ಮಾಡುವ ಮೂಲಕ ಪ್ರಜಾಪ್ರಭುತ್ವ ಗೆಲ್ಲಿಸಿ ಎಂದು ಚುನಾವಣಾಧಿಕಾರಿ ಕಾವ್ಯರಾಣಿ

By KM News | May 07, 2023 | 0 Comments

ಗ್ರಾನೈಟ್ ನಲ್ಲಿ ಚಿರತೆ ಪ್ರತ್ಯಕ್ಷ ಜನರಲ್ಲಿ ಹೆಚ್ಚಿದ ಆತಂಕ.

ಕುಕುನೂರು ತಾಲೂಕಿನ ಗಾವರಾಳ ಗ್ರಾಮದ ಗ್ರಾನೆಟ್ ನಲ್ಲಿ ಚಿರತೆ ಪ್ರತ್ಯಕ್ಷವಾಗಿದೆ.

By KM News | May 10, 2023 | 0 Comments

ತುಂಡಾಗಿ ಧರೆಗೆ ಬಿದ್ದ ವಿದ್ಯುತ್ ಲೈನ್ ತಂತಿ-ತಪ್ಪಿದ ಅವಘಡ

ವಿದ್ಯುತ್ ಸವರ್ಜಿನ್ ತಂತಿ ತುಂಡಾಗಿ ಧರೆಗೆ ಬಿದ್ದ ಘಟನೆ ಕುಕನೂರು ತಾಲ್ಲೂಕು ಚಿಕ್ಕೇನಕೊಪ್ಪ ಗ್ರಾಮದ ಬಾಬಾ ಸಾಹೇಬ್ ಬಿ ಆರ್ ಅಂಬೇಡ್ಕರ್ ನಗರದಲ್ಲಿ ನಡೆದಿದೆ.

By KM News | May 11, 2023 | 0 Comments

ಆರೋಗ್ಯದ ಸಮತೋಲನಕ್ಕಾಗಿ ಡೇಂಗ್ಯೂ ನಿಯಂತ್ರಣ ನಮ್ಮೆಲ್ಲರ ಜವಾಬ್ದಾರಿ; ಡಾ|| ಚಂದ್ರಕಾಂತ್

ಮಾನವನ ಆರೋಗ್ಯ ಮೇಲೆ ನೇರ ಪರಿಣಾಮ ಬೀರುವ ಮತ್ತು ಶಕ್ತಿ ನಿರೋಧಕ ಶಕ್ತಿಯನ್ನು ಕುಗ್ಗಿಸುವ ಡೆಂಗ್ಯೂನಿಂದ ರಕ್ಷಿಸಿಕೊಳ್ಳಲು ಡೆಂಗ್ಯೂ ನಿಯಂತ್ರಣ ಪ್ರತಿಯೊಬ್ಬರ ಜವಾಬ್ದಾರಿ ಯಾಗಿದೆ ಎಂದು ಮಂಗಳೂರು ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾಕ್ಟರ್ ಚಂದ್ರಕಾಂತ್ ಹೇಳಿದರು.

By KM News | May 17, 2023 | 0 Comments

ಟ್ರೆಂಡಿಂಗ್ ಪೋಸ್ಟ್

ಹಾಟ್ ವರ್ಗಗಳು

20
110
5
15
16
1
15
7
13
68