ಜಗತ್ತಿನಲ್ಲಿ ಕೆಲವೊಂದು ಅಪರಾಧ ಪ್ರಕರಣಗಳು ಕೇವಲ ಸಣ್ಣಸಣ್ಣ ವಿಚಾರಕ್ಕೆ ಊಹೆಗೂ ಮೀರಿದ ಘಟನೆಗಳು ಆಗಾಗ ನಡೆಯುತ್ತಲೇ ಇರುತ್ತವೆ. ಇಂತಹ ಅಪರಾಧ ಪ್ರಕರಣವನ್ನ ನೋಡುವ ಜನ ಈ ರೀತಿಯಾದ ಘಟನೆಗಳು ಕೂಡ ನಡೆಯೋದಕ್ಕೆ ಸಾಧ್ಯವಿದ್ಯಾ ಎಂದು ಉದ್ಘರಿಸುತ್ತಾರೆ. ಆದ್ರೆ ಹಾಗೆ ಉದ್ಘರಿಸವರ ಊಹೆಗೂ ಮೀರಿದ ಘಟನೆಗಳು ಆಗಾಗ ನಡೆಯುತ್ತಲೇ ಇರುತ್ತವೆ. ಇದೀಗ ಇಂತಹದ್ದೇ ಒಂದು ವಿಚಿತ್ರವಾದ ಘಟನೆ ಬೆಂಗಳೂರಿನ ತಲ್ಲಘಟಪುರ ನಡೆದಿದೆ.
ಅನ್ನಭಾಗ್ಯ ಯೋಜನೆಗೆ ಛತ್ತೀಸ್ ಗಡ ರಾಜ್ಯದಲ್ಲಿ 1.50 ಲಕ್ಷ ಮೆ. ಟನ್ ಅಕ್ಕಿ ಲಭ್ಯವಿದೆ. ಆದರೆ ಸಾರಿಗೆ ವೆಚ್ಚ ಹೆಚ್ಚಾಗಲಿದೆ. ಇಂದು ಸಂಜೆ ಈ ಬಗ್ಗೆ ಮತ್ತೊಂದು ಸಭೆ ಕರೆದಿದ್ದು, ಚರ್ಚಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ತೀರ ಹದಗೆಟ್ಟಿದೆ ಅಂತಾನೇ ಹೇಳಬಹುದು. ಬೆಂಗಳೂರಿನಲ್ಲಿ ದಿನಕ್ಕೆ ನಾಲ್ಕಾರು ಕೊಲೆಗಳು, ಹಾಡಹಗಲೇ ದರೋಡೆಗಳು ನಡೆಯುತ್ತವೆ.
ಸಬ್ ರಿಜಿಸ್ಟಾರ್ ಕಚೇರಿಯಿಂದಲೇ ಆಧಾರ್ ಸೋರಿಕೆ ಮಂಗಳೂರಿನಲ್ಲಿ ಪೊಲೀಸ್ ಅಧಿಕಾರಿಗೇ ದೋಖಾ
Your experience on this site will be improved by allowing cookies.