|

ನಾವು ದ್ವೇಷದ ರಾಜಕಾರಣ ಮಾಡಲ್ಲ ; ನಮಗೆ ವೋಟ್ ಹಾಕದ ಮತದಾರರನ್ನು ಗೌರವಿಸುತ್ತೇವೆ..!

ದ್ವೇಷದ ರಾಜಕಾರಣವನ್ನ ನಾವು ಮಾಡಲ್ಲ, ನಮಗೆ ಓಟ್ ಹಾಕಿದ ಮತದಾರರನ್ನ ಗೌರವಿಸಿ, ಓಟ್ ಹಾಕದ ಮತದಾರರನ್ನು ಅವಮಾನಿಸಲ್ಲ ಎಂದು ಕೆ.ಆರ್. ನಗರದಲ್ಲಿ ನಡೆದ ಕೃತಜ್ಞತಾ ಸಮಾರಂಭದಲ್ಲಿ ಕೆ.ಆರ್. ನಗರದ ನೂತನ ಶಾಸಕ ಡಿ. ರವಿಶಂಕರ್ ಅವರ ತಂದೆ ದೊಡ್ಡಸ್ವಾಮಿ ಗೌಡ ಹೇಳಿಕೆ ನೀಡಿದ್ದಾರೆ. ನಾವು ಹಿಂದಿನ ಶಾಸಕರಂತೆ ನಡೆದುಕೊಳ್ಳಲ್ಲ, ನಮ್ನನ್ನ ಬೆಂಬಲಿಸಿರಲಿ, ಬಿಡಲಿ ಅವರೆಲ್ಲಾ ನಮ್ಮ ಕ್ಷೇತ್ರದ ಮತದಾರರು.

By KM News | June 19, 2023 | 0 Comments

ಟ್ರೆಂಡಿಂಗ್ ಪೋಸ್ಟ್

ಹಾಟ್ ವರ್ಗಗಳು

20
110
5
15
16
1
15
7
13
68