ನಮ್ಮೆಲ್ಲರ ಆರೋಗ್ಯ ಹಿತದೃಷ್ಟಿಯಿಂದ ಆರೋಗ್ಯದ ನಿಯಮಗಳನ್ನು ಪಾಲಿಸಬೇಕು ಎಂದು ಯಲಬುರ್ಗಾ ಕ್ಷೇತ್ರ ಶಿಕ್ಷಣಾಧಿಕಾರಿ ಪದ್ಮನಾಭಕರಣಂ ಹೇಳಿದರು.
ಕುಕನೂರು ಪಟ್ಟಣದ ಗವಿಶ್ರೀ ನಗರ ಹಾಗೂ ಸುತ್ತಮುತ್ತಲಿನ ವಾರ್ಡ ಗಳಲ್ಲಿ ಮಧ್ಯರಾತ್ರಿ ಕೆಲವು ಕಿಡಗೇಡಿಗಳು ದ್ವಿಚಕ್ರ ವಾಹನದ ಪೆಟ್ರೋಲ್ ಕಲೆಯುತ್ತಿದ್ದು,ರಾತ್ರಿ ಮನೆಯ ಮುಂದೆ ನಿಲ್ಲಿಸಿದ್ದ ಗಾಡಿಗಳಲ್ಲಿ ಬೆಳಗಾಗುವಷ್ಟರಲ್ಲಿ ಪೆಟ್ರೋಲ್ ಮಾಯ
ಚಿಕ್ಕ ಕುಟುಂಬಗಳಿಂದ ಅನೇಕ ರೀತಿಯ ಸೌಲಭ್ಯಗಳು ಪಡೆಯಬಹುದಾಗಿದೆ ಚಿಕ್ಕ ಕುಟುಂಬವು ಚೊಕ್ಕ ಕುಟುಂಬವಾಗಿದ್ದು ಸುಖ-ಕುಟುಂಬವಾಗಿರುತ್ತದೆ ಎಂದು, ಮಂಗಳೂರು ಸಮುದಾಯ ಆರೋಗ್ಯ ಕೇಂದ್ರದ ವೈದೇಧಿಕಾರಿ ಡಾ. ಸಿ ಎಸ್ ಹಿರೇಮಠ ಆಶಯ ವ್ಯಕ್ತಪಡಿಸಿದರು.
ತಾಲೂಕಿನ ಯರೆ ಹಂಚಿನಾಳ ಗ್ರಾಮದ ರೈತರು ಮಳೆಯಾಗದೆ ಕಂಗೆಟ್ಟಿದ್ದು ಮಳೆರಾಯನ ಕೃಪೆಗಾಗಿ ವಿಶೇಷ ಪ್ರಾರ್ಥನೆ
Your experience on this site will be improved by allowing cookies.