ಸಮಾಜ ಸೇವಕಿ, ಸರ್ಕಾರಿ ಶಾಲೆಗಳ ಉಳಿವಿಗಾಗಿ ಹೋರಾಟ ಮಾಡುವ ಕನ್ನಡತಿ ಅನು ಅವರ ಅನುಕರಣೆ ಪ್ರತಿಷ್ಠಾನ ಬಳಗದಿಂದ ಯಲಬುರ್ಗಾ ತಾಲೂಕು ತಾಳಕೇರಿ ಯುವಕರಿಂದ ಸರ್ಕಾರಿ ಪ್ರೌಢ ಶಾಲೆಗೆ ಬಣ್ಣ ಹಚ್ಚಿ ಚಿತ್ರಗಳನ್ನು ಬಿಡಿಸುವ ಮೂಲಕ ಶಾಲೆಗೆ ಹೊಸ ಸ್ಪರ್ಶ ನೀಡಿದರು.
Your experience on this site will be improved by allowing cookies.