ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್( Yogi Adityanath ) ಅವರ ತವರೂರಾದ ಗೋರಖ್ಪುರದಲ್ಲಿರುವ ( Gorakhpur ) ದೀನ್ ದಯಾಳ್ ಉಪಾಧ್ಯಾಯ ವಿಶ್ವವಿದ್ಯಾಲಯದ ( deen dayal upadhyay university ) ಉಪಕುಲಪತಿ ಮತ್ತು ರಿಜಿಸ್ಟ್ರಾರ್ಗೆ ಶುಕ್ರವಾರ ಸಂಜೆ ಎಬಿವಿಪಿ ಕಾರ್ಯಕರ್ತರು ಥಳಿಸಿರುವ ವಿಡಿಯೋ ವೈರಲ್ ಆಗಿದೆ. ಈ ಗಲಾಟೆಯನ್ನ ತಡೆಯಲು ಬಂದ ಪೊಲೀಸರ ಮೇಲೂ ಎಬಿವಿಪಿ ಕಾರ್ಯಕರ್ತರು ಹಲ್ಲೆ ನಡೆಸಿದ್ದು, ಎಬಿವಿಪಿ ಕಾರ್ಯಕರ್ತರು ಗೂಂಡಾ ವರ್ತನೆಯನ್ನ ತೋರಿದ್ದಾರೆ ಎನ್ನಲಾಗಿದೆ.
Your experience on this site will be improved by allowing cookies.