ಬೇಸಿಗೆ ಬಿಸಿಲು ಹೆಚ್ಚಾಗಿರುವುದರಿಂದ ನೆರೇಗಾ ಕಾಮಗಾರಿ ನಡೆಯುವ ಸ್ಥಳದಲ್ಲಿ ಆರೋಗ್ಯ ತಪಾಸಣೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ನೆರೇಗಾ ಕಾರ್ಮಿಕರು ತಪ್ಪದೇ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ರಾಮಣ್ಣ ದೊಡ್ಡಮನಿ ತಿಳಿಸಿದರು
ದೈಹಿಕ ಶಿಕ್ಷಣ ಮತ್ತು ಕ್ರೀಡೆಗಳು ಆರೋಗ್ಯಕರ ಸದೃಡ ಮತ್ತು ಉತ್ತಮ ಸಮಾಜವನ್ನ ನಿರ್ಮಿಸಲು ಭದ್ರ ಬುನಾದಿ ಎಂದೇ ಹೇಳಬಹಿದು. ಎಲ್ಲಾ ಮಾನವರ ಸಮಗ್ರಸ್ವರೂಪವು ಒಂದೇ ಆಗಿರುತ್ತದೆ.
Your experience on this site will be improved by allowing cookies.