|

ವಿವಿಧ ಪಕ್ಷಗಳನ್ನು ತೊರೆದು ಆಪ್ ಪಕ್ಷಕ್ಕೆ ಸೇರ್ಪಡೆ

ಆನೇಕಲ್ ದೊಡ್ಡಯ್ಯನವರ ಅಭಿವೃದ್ಧಿಯ ಚಿಂತನೆಗಳನ್ನು ಹಾಗೂ ಆಪ್ ಆಡಳಿತ ಮೆಚ್ಚಿ ಆಪ್ ಮುಖಂಡ ಶರಣಪ್ಪ ದೊಣೆಗುಡ್ಡ ನೇತೃತ್ವದಲ್ಲಿ ಹತ್ತಾರು ಯುವಕರು ಆಮ್ ಆದ್ಮಿ ಪಾರ್ಟಿ ಸೇರ್ಪಡೆಗೊಂಡರು

By KM News | May 04, 2023 | 0 Comments

ದೆಹಲಿ ಸಿಎಂ ಅರವಿಂದ್‌ ಕೇಜ್ರಿವಾಲ್‌ ಅರೆಸ್ಟ್‌ ಆಗ್ತಾರಾ..? ಮುಂದಿನ ಸಿಎಂ ಯಾರು..?

ದೆಹಲಿ ಮುಖ್ಯಮಂತ್ರಿ ಆಗಿರುವ ಅರವಿಂದ್‌ ಕೇಜ್ರಿವಾಲ್‌ ಅವರಿಗೆ ಜಾರಿ ನಿರ್ದೇಶನಾಲಯ ಸಮನ್ಸ್‌ ಮೇಲೆ ಸಮನ್ಸ್‌ ಜಾರಿ ಮಾಡುತ್ತಿದೆ. ಈಗಾಗಲೇ ಮೂರನೇ ಸಮನ್ಸ್‌ಗೂ ಅರವಿಂದ್‌ ಕೇಜ್ರಿವಾಲ್‌ ಡೋಂಟ್‌ಕೇರ್‌ ಮಾಸ್ಟರ್‌ ಆಗಿದ್ದಾರೆ. ಇದೀಗ ನಾಲ್ಕನೇ ಸಮನ್ಸ್‌ ಜಾರಿ ಮಾಡಲು ಜಾರಿ ನಿರ್ದೇಶನಾಲಯ ಅಧಿಕಾರಿಗಳು ಸಜ್ಜಾಗುತ್ತಿದ್ದಾರೆ. ದೆಹಲಿ ಲಿಕ್ಕರ್‌ ಗೇಟ್‌‌ ಕೇಸ್‌ನಲ್ಲಿ ಅರೆಸ್ಟ್‌ ಆಗ್ತಾರಾ..?

By KM News | January 05, 2024 | 0 Comments

ಟ್ರೆಂಡಿಂಗ್ ಪೋಸ್ಟ್

ಹಾಟ್ ವರ್ಗಗಳು

20
110
5
15
16
1
15
7
13
68